ಅಸೌಖ್ಯ: ಮಹಿಳೆ ನಿಧನ

ಉಪ್ಪಳ: ಚೆರುಗೋಳಿ ತೋಟ ನಿವಾಸಿ ದಿ| ಬಾಬು ಚೆಟ್ಟಿಯಾರ್ ರವರ ಪತ್ನಿ ನಾರಾಯಣಿ (83) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಭವಾನಿ, ಕೃಪಾಕರ, ದಾಕ್ಷಾಯಿಣಿ, ಅಳಿಯಂದಿರಾದ ರವಿಚಂದ್ರನ್, ಪ್ರಭಾಕರನ್, ಸೊಸೆ ಸಂಧ್ಯಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

You cannot copy contents of this page