ಉಪ್ಪಳ: ಲಯನ್ಸ್ ಕ್ಲಬ್ ಮಂಜೇಶ್ವರ ಉಪ್ಪಳ ಇದರ ವತಿಯಿಂದ ವರ್ಕಾಡಿ ನೀರೊಳಿಕೆಯ ಶ್ರೀ ಮಾತಾ ಬಾಲಿಕಾಶ್ರಮಕ್ಕೆ ವಸ್ತು ರೂಪದಲ್ಲಿ ದಿನಸು ಮತ್ತು ಸಹಾಯಧನ ಕೊಡಲಾಯಿತು. ಕ್ಲಬ್ ಅಧ್ಯಕ್ಷ ಲಯನ್ ಕಮಲಾಕ್ಷ ಪಂಜ, ಲಯನ್ ಚರಣ್ ಬಂದ್ಯೋಡ್, ಲಯನ್ ಮಾಧವ. ಕೆ, ಲಯನ್ ಲಕ್ಷ್ಮಣ ಕುಂಬ್ಳೆ, ಲಯನ್ ಅಶೋಕ್ ಉಪ್ಪಳ, ಲಯನ್ ವಿಜಯನ್ ನಾಯರ್ ಶೃಂಗಾರ್, ಲಯನ್ ಪ್ರವೀಣ್ ಪಕ್ಕಳ, ಲಯನ್ ಉದಯ ಶೆಟ್ಟಿ, ಲಯನ್ ತಿಮ್ಮಪ್ಪ ಭಂಡಾರಿ ಉಪಸ್ಥಿತರಿದ್ದರು.
