ನಿವೃತ್ತ ಟ್ರಷರಿ ನೌಕರ ನಿಧನ

ಎಡನೀರು: ಕಾಸರಗೋಡು ಅಶೋಕನಗರ ನಿವಾಸಿ, ನಿವೃತ್ತ ಟ್ರಷರಿ ನೌಕರ ಮೂಲತಃ ಎಡನೀರು ಚೂರಿಮೂಲೆಯ ಈಶ್ವರ ನಾಯ್ಕ (78) ನಿಧನ ಹೊಂದಿದರು. ಮೃತರು ಪತ್ನಿ ಕೆ. ಜಯಂತಿ (ಸರಕಾರಿ ಕಾಲೇಜಿನ ನಿವೃತ್ತ ನೌಕರೆ), ಕೆ. ಶ್ರೀಜ (ವಿದ್ಯಾನಗರ ಕೆಸಿಎಂಪಿ ಸೊಸೈಟಿಯಲ್ಲಿ ಸೀನಿಯರ್ ಕ್ಲರ್ಕ್), ಅಳಿಯ ಬಿ.ಎನ್. ರಾಧಾಕೃಷ್ಣನ್ (ನೆಕ್ರಾಜೆ ಬ್ಯಾಂಕ್ ಉಪಾಧ್ಯಕ್ಷ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page