ಕಾಂಜಿಪುರದಲ್ಲಿ ದರೋಡೆ: ಐದು ಮಂದಿ ಸೆರೆ

ಚೆನ್ನೈ: ಕಾಂಜೀಪುರದ  ಹೆದ್ದಾರಿಯಲ್ಲಿ ಕಾರು ತಡೆದು ನಿಲ್ಲಿಸಿ 4.5 ಕೋಟಿ ರೂ. ದರೋಡೆ  ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಕೇರಳೀಯರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ  ದರೋಡೆ ನಡೆಸಿರುವುದಾಗಿ ದೂರಲಾಗಿದೆ. ಈ ಸಂಬಂಧ ಕೊಲ್ಲಂ, ಪಾಲಕ್ಕಾಡ್, ತೃಶೂರು ನಿವಾಸಿಗಳಾದ ಸಂತೋಷ್, ಸುಜಿತ್‌ಲಾಲ್, ಜಯನ್, ಮುರುಗನ್, ಕುಂಞುಮೊಹಮ್ಮದ್ ಎಂಬಿವರನ್ನು ಸೆರೆ ಹಿಡಿದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

RELATED NEWS

You cannot copy contents of this page