ಹಿರಿಯ ಕೃಶಿಕ ನಿಧನ

ಮುಳ್ಳೇರಿಯ: ಕಿನ್ನಿಂಗಾರು ಬಳಿಯ ಬೆಳೇರಿ ನಿವಾಸಿ ಹಿರಿಯ ಕೃಷಿಕ ಕೃಷ್ಣ ಮಣಿಯಾಣಿ (87) ನಿನ್ನೆ ರಾತ್ರಿ ಸ್ವ-ಗೃಹದಲ್ಲಿ ನಿಧನ ಹೊಂದಿದರು.  ಮೃತರು ಪತ್ನಿ ಬೆಳ್ತಮ್ಮ, ಮಕ್ಕಳಾದ ಯಶೋಧ, ಲೀಲಾವತಿ, ಪದ್ಮಾವತಿ, ಶೀಲಾವತಿ, ಉಮಾಶ್ರೀ, ನಿವೃತ್ತ ಅಧ್ಯಾಪಕ ಕುಂಞಿರಾಮ ಮಾಸ್ತರ್,  ಅಳಿಯಂದಿರಾದ ಚಂದ್ರ, ಮಾಲಿಂಗ, ವೇಣು, ಸೊಸೆ ಶ್ರೀಲತಾ ಟೀಚರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನಿಬ್ಬರು ಅಳಿಯಂದಿರಾದ ಕುಂಞಿರಾಮ, ಮಾಲಿಂಗ ಎಂಬಿವರು ಈ ಹಿಂದೆ ನಿಧನ ಹೊಂದಿದ್ದಾರೆ.

RELATED NEWS

You cannot copy contents of this page