ರಂಗನಟ ಉಪೇಂದ್ರ ಆಚಾರ್ಯ ನಿಧನ

ಬದಿಯಡ್ಕ: ಚಿನ್ನಾಭರಣ ತಯಾರಿಯಲ್ಲಿ ಚಾತುರ್ಯ ಹೊಂದಿದ್ದ ಪಡ್ರೆ ನಿವಾಸಿ ಉಪೇಂದ್ರ ಆಚಾರ್ಯ (71) ನಿಧನ ಹೊಂದಿದರು. ರಂಗನಟರಾಗಿರುವ ಇವರು ಹಲವಾರು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದ್ದರು. ಮೃತರು ಪತ್ನಿ ಕಲಾವತಿ, ಮಕ್ಕಳಾದ ಪ್ರಮೋದ್, ರಾಜೇಶ್, ಭುವ ನೇಶ್, ಶೋಭಾ, ಹೇಮಲತಾ, ಸೊಸೆಯಂದಿರಾದ ಭಾನುಶ್ರೀ, ದಿವ್ಯಶ್ರೀ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page