ಹೊಸದುರ್ಗ: ಹಳದಿಕಾಮಾಲೆ ಬಾಧಿಸಿ ಯುವಕ ಮೃತಪಟ್ಟನು. ಪಾಣತ್ತೂರು ಮೈಲಾಟಿಯ ದಿ| ದಾಸ್ ಎಂಬವರ ಪುತ್ರ ಸುರಾಜ್ (47) ಮೃತಪಟ್ಟ ವ್ಯಕ್ತಿ. ಅಸೌಖ್ಯ ಬಾಧಿಸಿದ್ದ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ಮೃತರು ತಾಯಿ ಸುಮತಿ, ಪತ್ನಿ ಸೀಮ, ಮಕ್ಕಳಾದ ಶ್ರೀರಾಜ್, ಶ್ರೀನಂದ, ಸಹೋದರ ಸುರೇಶ್, ಸಹೋದರಿ ಸಿಂಧು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
