ನಾಪತ್ತೆಯಾಗಿದ್ದ ಕೃಷಿಕ ಪತ್ತೆ

ಉಪ್ಪಳ:  ನಾಪತ್ತೆಯಾಗಿದ್ದ   ಕೃಷಿಕ, ಮೀಂಜ ಪಂ. ಚಾರ್ಲ ದೇರಂಬಳ ನಿವಾಸಿ  ದಿ| ಪದ್ಮನಾಭ ಶೆಟ್ಟಿಯವರ ಪುತ್ರ ಹರೀಶ್ ಶೆಟ್ಟಿ (45) ಪತ್ತೆಯಾಗಿ ದ್ದಾರೆ. ಅವರನ್ನು ಮಡಿಕೇರಿಯಿಂದ ಸಂಬಂಧಿಕರು ಹಾಗೂ ಮಂಜೇಶ್ವರ ಪೊಲೀಸರು ಮೊನ್ನೆ ಪತ್ತೆಹಚ್ಚಿ ಬಳಿಕ ಊರಿಗೆ ಕರೆದುಕೊಂಡು ಬಂದಿದ್ದಾರೆ. 

ಬಳಿಕ ನ್ಯಾಯಾಲಯ ದಲ್ಲಿ ಹಾಜರುಪಡಿಸಲಾಯಿತು. ಈ ತಿಂಗಳ 7ರಿಂದ ಹರೀಶ್ ಶೆಟ್ಟಿ ನಾಪತ್ತೆ ಯಾದ ಬಗ್ಗೆ ಮನೆಯವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. 

Leave a Reply

Your email address will not be published. Required fields are marked *

You cannot copy content of this page