ನಿಧನ

ಕಾಸರಗೋಡು: ಮಾಯಿಪ್ಪಾಡಿ  ಶಿರಿಬಾಗಿಲು ಶ್ರೀಕೃಷ್ಣ ನಿವಾಸ್‌ನ ಗೋಪಾಲಕೃಷ್ಣ ಆಚಾರ್ಯ (58) ನಿಧನ ಹೊಂದಿದರು. ದಿ| ಪುರೋಹಿತ ಜನಾರ್ದನ ಆಚಾರ್ಯರ ಪುತ್ರನಾದ ಮೃತರು ತಾಯಿ ಸರಸ್ವತಿ, ಪತ್ನಿ ಯಶೋಧ, ಮಕ್ಕಳಾದ ಮಧುರಾಜ್, ಪ್ರಶಾಂತಿ, ಸಿಂಧೂರ,  ಅಳಿಯಂದಿರಾದ ಹರಿಪ್ರಸಾದ್, ಮಿಥುನ್, ಸಹೋದರ-ಸಹೋದರಿಯರಾದ ಗಂಗಾಧರ, ಪಾಂಡುರಂಗ, ಅನಂತಪದ್ಮನಾಭ, ವಸಂತ, ಉದಯಶಂಕರ್, ಹರೀಶ್ ಕುಮಾರ್, ನವೀನ್‌ಚಂದ್ರ, ವೇದಾವತಿ, ಚಂದ್ರಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page