ನಿಧನ
ಕಾಸರಗೋಡು: ಖಾಸಗಿ ವಿಮಾ ಕಂಪೆನಿಯ ಸೀನಿಯರ್ ಏರಿಯಾ ಮೆನೇಜರ್ ಆಗಿದ್ದ ಅಡ್ಕತ್ತಬೈಲು ಜಿ.ಟಿ ರಸ್ತೆ ಕೋಟೆವಳಪ್ ನಿವಾಸಿ ಎನ್. ಕೃಷ್ಣನ್ (52) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ದಿವಂಗತರಾದ ನಾರಾ ಯಣನ್- ಸುಂದರಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಲಲಿತ, ಮಕ್ಕಳಾದ ಶ್ರೀನಂದ್, ಕೃಷ್ಣವ್, ಸಹೋದರರಾದ ಗಣೇಶ, ಗಂಗಾಧರ, ಸಹೋದರಿಯರಾದ ಬೇಬಿ, ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.