ಪೆರ್ವತ್ತೋಡಿಯಲ್ಲಿ ಮನೆ ಛಾವಣಿ ಹಾರಿ ನಾಶನಷ್ಟ

ಬೆಳ್ಳೂರು: ನಿನ್ನೆ ಸಂಜೆ ಬೀಸಿದ ಬಲವಾದ ಗಾಳಿಗೆ ಪಂಚಾಯತ್ ವ್ಯಾಪ್ತಿಯ ಪೆರ್ವತ್ತೋಡಿಯಲ್ಲಿ ದಾಮೋದರ ಶೆಟ್ಟಿ ಎಂಬವರ ಹೆಂಚು ಹಾಸಿದ ಮನೆಯ ಛಾವಣಿ ಹಾರಿಹೋಗಿದೆ. ಇದರಿಂದ ಅಪಾರ ನಾಶನಷ್ಟ ಸಂಭವಿಸಿದೆ. ಈ ವೇಳೆ ಮನೆಮಂದಿ ಸ್ಲ್ಯಾಬ್ ಹಾಸಿದ ಹೊರ ವೆರಾಂಡದಲ್ಲಿ ಕುಳಿತಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಹೆಂಚುಗಳೆಲ್ಲಾ ಮನೆಯಂಗಳದಲ್ಲಿ ಬಿದ್ದು ಹುಡಿಯಾಗಿದೆ.

Leave a Reply

Your email address will not be published. Required fields are marked *

You cannot copy content of this page