ಯುವಕನಿಗೆ ಹಲ್ಲೆ : ಮೂವರ ವಿರುದ್ಧ ಕೇಸು

ಕುಂಬಳೆ: ಯುವಕನಿಗೆ ಹಲ್ಲೆಗೈದ ಆರೋಪದಂತೆ ಮೂವರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿ ಸಿಕೊಂಡಿದ್ದಾರೆ. ಆಲಪ್ಪುಳ ನಿವಾಸಿಯೂ ಪ್ರಸ್ತುತ ಸೂರಂ ಬೈಲು ಅಂಬೇಡ್ಕರ್ ಕಾಲನಿ ಯಲ್ಲಿ ವಾಸಿಸುವ ರತೀಶ್ (೪೨) ನೀಡಿದ ದೂರಿನಂತೆ ಅದೇ ಕಾಲನಿ ನಿವಾಸಿಗಳಾದ ವಿಜಯ್, ಸುಂದರ್, ಸುನಿತ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮೂರು ಮಂದಿ ಸೇರಿ ಮೊನ್ನೆ ಹಲ್ಲೆಗೈದರೆಂದು ರತೀಶ್ ಪೊಲೀಸರಿ ಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page