ಸಾರ್ವಜನಿಕರಿಗೆ ತೊಂದರೆ: ಇಬ್ಬರ ಸೆರೆ

ಉಪ್ಪಳ: ಅಮಲುಪದಾರ್ಥ ಸೇವಿಸಿ ಸಾರ್ವಜನಿಕರಿಗೆ ಕಿರುಕುಳ ಉಂ ಟುಮಾಡುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಬೇಕೂರು ಬೊಳ್ಳಾರು ನಿವಾಸಿ ಸುರೇಶ (೫೨)ನನ್ನು ಎಸ್‌ಐ ನಿಖಿಲ್ ನಿನ್ನೆ ಸಂಜೆ ಸುಭಾಸ್‌ನಗರದಿಂದಲೂ, ಬಾಯಿಕಟ್ಟೆ ಮಂಜತ್ತೋಡಿ ನಿವಾಸಿ ಅರುಣ್ ಕುಮಾರ್ (೨೫)ನನ್ನು ಉಪ್ಪಳ ಬಸ್ ನಿಲ್ದಾಣದಿಂದ ಗ್ರೇಡ್ ಎಸ್‌ಐ ಇಸ್ಮಾಯಿಲ್ ಸೆರೆಹಿಡಿದಿದ್ದಾರೆ.

RELATED NEWS

You cannot copy contents of this page