ಹೊಸಂಗಡಿ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಮುಂದುವರಿಕೆ: ಮಳೆಯಿಂದಾಗಿ ಮತ್ತೆ ಅಡಚಣೆ

ಮಂಜೇಶ್ವರ: ತಲಪಾಡಿಯಿಂದ ಚೆಂಗಳ ತನಕ ರಾಷ್ಟಿçÃಯ ಹೆದ್ದಾರಿ ಕಾಮಗಾರಿ ಭರದಿಂದ ನಡೆಯುತ್ತಿರುವಂತೆ ಮಳೆಯಿಂದಾಗಿ ವಿವಿಧ ಕಡೆಗಳಲ್ಲಿ ಕಾಮಗಾರಿಗೆ ಅಡಚಣೆಯೂ ಉಂಟಾಗುತ್ತಿದೆ. ಇದರಂತೆ ಹೊಸಂಗಡಿ ಪೇಟೆಯಲ್ಲಿ ಮಳೆಯಿಂದಾಗಿ ಕಾಮಗಾರಿಗೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಇಲ್ಲಿನ ನಿರ್ಮಾಣ ವಿಳಂಬಗೊಳ್ಳುವ ಸಾಧ್ಯತೆ ಉಂಟಾಗಬಹುದೆAದು ಸಾರ್ವ ಜನಿಕರು ಅಭಿಪ್ರಾಯಪಟ್ಟಿೆದ್ದಾರೆ. ಆದರೆ ಮಳೆಯ ಆರಂಭದಲ್ಲಿ ಇಲ್ಲಿನ ಸೇತುವೆಯ ಒಂದು ಭಾಗದಲ್ಲಿ ನೀರು ಸಂಗ್ರಹಗೊAಡು ಕಾಮಗಾರಿಗೆ ಅಡಚಣೆ ಉಂಟಾಗಿತ್ತು. ಅಲ್ಲದೆ ಮಣ್ಣು ಜರಿದುಬಿದ್ದ ಪರಿಣಾಮ ತಡೆಗೋಡೆಗೆ ಕಟ್ಟಲಾದ ಕಬ್ಬಿಣ ಬೇಲಿ ಹಾನಿಗೀಡಾಗಿದೆ. ಇದೀಗ ಅಲ್ಪ ಸ್ವಲ್ಪ ಇದ್ದ ನೀರನ್ನು ಕಳೆದ ಹಲವು ದಿನಗಳಿಂದ ತೆರವುಗೊಳಿಸಲಾಗುತ್ತಿದ್ದು, ಆಗಲÀÉà ಜಲ್ಲಿ ಹಾಕಿ ರಸ್ತೆ ನಿರ್ಮಾಣದ ಕೆಲಸವನ್ನು ನಿರ್ವಹಿಸುತಿ ್ತದ್ದಾರೆ. ಈ ರಸ್ತೆ ನಿರ್ಮಾಣದ ಆರಂಭದಲ್ಲೇ ಈ ಪರಿಸರ ದಲ್ಲಿ ಬೃಹತ್ ಕಗ್ಗಲ್ಲು ಪತ್ತೆಯಾಗಿ ಅದನ್ನು ಸಂ ಪೂರ್ಣ ತೆರವುಗೊಳಿಸಲು ಬಹಳ ಕೆಲಸ ನಡೆಸ ಲಾಗಿತ್ತು. ಇದೀಗ ಮಳೆಯಿಂದಾಗಿ ಮತ್ತೆ ಕಾಮ ಗಾರಿಗೆ ಅಡಚಣೆ ಉಂಟಾಗುತ್ತಿರುವುದು ಉದ್ಯೋ ಗಸ್ಥರನ್ನು ಸಮಸ್ಯೆಗೀಡಾಗುವಂತೆ ಮಾಡಿದೆ.

RELATED NEWS

You cannot copy contents of this page