ಹೋಟೆಲ್ ಮಾಲಕ ನಿಧನ

ಉಪ್ಪಳ: ಹೋಟೆಲ್ ಮಾಲಕ, ಬಿಜೆಪಿ ಹಿರಿಯ ಕಾರ್ಯಕರ್ತ ಬಂದ್ಯೋಡು ನಿವಾಸಿ ಕೃಷ್ಣ (ಶೈಲು- 58) ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕದ್ರಿ ಸಿಟಿ ಆಸ್ಪತ್ರೆ ಪರಿಸರದಲ್ಲಿ ೨೫ ವರ್ಷಗಳಿಂದ ಹೋಟೆಲ್ ಉದ್ಯಮ ನಡೆಸುತ್ತಿದ್ದರು. ದಿ| ಕುಂಞಂಬು ಕೋಮರ- ದಿ| ಮಾಣಿಕ್ಯ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಶೀಲ, ಮಕ್ಕಳಾದ ಉಜ್ವಲ್, ನವನೀತ, ಸೊಸೆ ಶ್ರುತಿ, ಸಹೋದರ ಶ್ರೀಧರ, ಸಹೋದರಿ ಯರಾದ ಸುಮತಿ, ಶಾರದ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page