
ತಿರುವನಂತಪುರ: ವಿಳಿಂಞದಲ್ಲಿ ಯುವತಿ ಬಾವಿಗೆ ಹಾರಿ ಆತ್ಮಹತ್ಯೆ ಗೈದಿದ್ದಾರೆ. ಪಾರುಮಾಡಲು ಹಾರಿದ ಸಹೋದರ ಬಾವಿಯೊಳಗೆ ಸಿಲುಕಿಕೊಂಡರು. ಅರ್ಚನಚಂದ್ರ (27) ಮೃತಪಟ್ಟರೆ, ರಕ್ಷಿಸಲೆಂದು ಬಾವಿಗೆ ಹಾರಿದ ಸಹೋದರ ಭವನಚಂದ್ರನನ್ನು ಮೇಲೆತ್ತಿ ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಸಂಜೆ ೬ ಗಂಟೆಗೆ ವಿಳಿಞಂ ಕರಿಚ್ಚಲ್ ಕೊಚ್ಚುಪಳ್ಳಿಯಿಲ್ನಲ್ಲಿ ಘಟನೆ ನಡೆದಿದೆ. ಕುಟುಂಬ ಕಲಹ ಮಧ್ಯೆ ಯುವತಿ ಬಾವಿಗೆ ಹಾರಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅದರ ಬೆನ್ನಲ್ಲೇ ಸಹೋದರ ಕೂಡಾ ಹಾರಿದ್ದಾನೆ. ಭಾರೀ ಆಳದ ಬಾವಿಗೆ ಇವರಿಬ್ಬರು ಹಾರಿದ್ದು, ಸ್ಥಳೀಯರು ನೀಡಿದ ಮಾಹಿತಿಯಂತೆ …
Read more “ಯುವತಿ ಬಾವಿಗೆ ಹಾರಿ ಆತ್ಮಹತ್ಯೆ: ರಕ್ಷಿಸಲು ಹಾರಿದ ಸಹೋದರ ಗಂಭೀರ”
ಕಾಸರಗೋಡು: ರಾಜ್ಯದ ಸ್ಥಳೀಯಾಡಳಿತ ಚುನಾವಣೆಗಿರುವ ಸಾರ್ವತ್ರಿಕ ಮತದಾರ ಪಟ್ಟಿಯಲ್ಲಿ ಇಂದು ಹಾಗೂ ನಾಳೆ ಹೆಸರು ಸೇರಿಸಲು ಅವಕಾಶವಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧ್ಯಕ್ಷ ಎ. ಶಾಜಹಾನ್ ತಿಳಿಸಿ ದ್ದಾರೆ. ಮಟ್ಟನ್ನೂರ್ ಪಂಚಾಯತ್ ಹೊರತುಪಡಿಸಿದ ರಾಜ್ಯದ ಇತರ ಪಂಚಾಯತ್ಗಳಲ್ಲಿ ಅಕ್ಟೋಬರ್ ೨೫ರಂದು ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯಲ್ಲಿ ಒಳಗೊ ಳ್ಳದ ಅರ್ಹರಾದವರಿಗೆ ಯಾದಿ ಯಲ್ಲಿ ಹೆಸರು ಸೇರಿಸಲು ಈ ಅವಕಾಶ ನೀಡಲಾಗಿದೆ. ಅನರ್ಹ ರನ್ನು ಹೊರತು ಪಡಿಸುವು ದಕ್ಕೂ, ಸ್ಥಳ ಬದಲಾವಣೆ ಮಾಡಲು ೪, ೫ರಂದು ಅರ್ಜಿ …
Read more “ಸ್ಥಳೀಯಾಡಳಿತ ಚುನಾವಣೆ: ಇಂದು, ನಾಳೆ ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಅವಕಾಶ”

ಮಂಗಳೂರು: ಕರಾವಳಿಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮಂಗಳೂರಿನ ನಾಲ್ಕು ಪ್ರಮುಖ ಸ್ಥಳಗಳಲ್ಲಿ ಅತ್ಯಾಧುನಿಕ ಸೌಕರ್ಯಗಳಿಂದೊಡಗೂಡಿದ ನಾಲ್ಕು ಅದ್ದೂರಿ ಪಾಲೆಮಾರ್ ಸಭಾಂಗಣಗಳ ಲೋಕಾರ್ಪಣೆ ಇಂದು ಬೆಳಿಗ್ಗೆ ನಡೆಯಿತು. ಮಂಗಳೂರಿನ ಮೇರಿಹಿಲ್ ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್ನಲ್ಲಿ

ಮುಳ್ಳೇರಿಯ: ಮುಳ್ಳೇರಿಯಾಕ್ಕೆ ಸಮೀಪದ ಆಲಂತಡ್ಕದ ಜನರಲ್ಲಿ ಆವರಿಸಿರುವ ಚಿರತೆ ಭೀತಿ ಶಮನಗೊಳ್ಳದೆ ಇನ್ನೂ ಅದೇ ರೀತಿ ಮುಂದುವರಿಯುತ್ತಿದೆ. ಆಲಂತಡ್ಕದ ದಾಮೋದರನ್ ನಾಯರ್ ಎಂಬವರ ಮನೆಯ ನಾಯಿಯನ್ನು ದಿನಗಳ ಹಿಂದೆ ಚಿರತೆ ಕೊಂದು ಅದರ ಅರ್ಧ

ತಿರುವನಂತಪುರ: ಕೊರೋನಾ ಕರಾಳ ದಿನಗಳು ಇನ್ನೂ ಮಾಸಿಲ್ಲ. ಮಾಸ್ಕ್, ಕ್ವಾರಂಟೈನ್, ಲಾಕ್ಡೌನ್ ನೆನಪುಗಳು ಈಗಲೂ ಜನರ ಮನದಲ್ಲಿ ಹಚ್ಚಹಸಿರಾಗಿ ಉಳಿದುಕೊಂಡಿರುವ ವೇಳೆಯಲ್ಲೇ ಎಬೋಲ ವೈರಸ್ನ ಭೀತಿ ಉಂಟಾಗಿದ್ದು, ಅದು ಜನರನ್ನು ಮತ್ತೆ ಬೆಚ್ಚಿ ಬೀಳಿಸುವಂತೆ

ಬದಿಯಡ್ಕ: ಶಾಲೆಯಿಂದ ಲ್ಯಾಪ್ಟಾಪ್ ಕಳವುಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸೆರೆಗೀಡಾಗಿದ್ದಾನೆ. ಪೈವಳಿಕೆ ನಿವಾಸಿ ರಾಧಾಕೃಷ್ಣ (42) ಎಂಬಾತನನ್ನು ಬದಿಯಡ್ಕ ಪೊಲೀಸ್ ಠಾಣೆ ಎಎಸ್ಐ ಪ್ರಸಾದ್ ನೇತೃತ್ವದಲ್ಲಿ ಕರ್ನಾಟಕದ ಪುತ್ತೂರಿನಿಂದ ಬಂಧಿಸಲಾಗಿದೆ. ೨೦೧೯ರಲ್ಲಿ ಪೆರಡಾಲ ಶಾಲೆಯ

ತಿರುವನಂತಪುರ: ಕೊರೋನಾ ಕರಾಳ ದಿನಗಳು ಇನ್ನೂ ಮಾಸಿಲ್ಲ. ಮಾಸ್ಕ್, ಕ್ವಾರಂಟೈನ್, ಲಾಕ್ಡೌನ್ ನೆನಪುಗಳು ಈಗಲೂ ಜನರ ಮನದಲ್ಲಿ ಹಚ್ಚಹಸಿರಾಗಿ ಉಳಿದುಕೊಂಡಿರುವ ವೇಳೆಯಲ್ಲೇ ಎಬೋಲ ವೈರಸ್ನ ಭೀತಿ ಉಂಟಾಗಿದ್ದು, ಅದು ಜನರನ್ನು ಮತ್ತೆ ಬೆಚ್ಚಿ ಬೀಳಿಸುವಂತೆ

ಕೊಚ್ಚಿ: ಕೇರಳದಿಂದ ಯುವತಿ ಯರನ್ನು ಫ್ಯಾಶನ್ ಶೋ ಹೆಸರಲ್ಲಿ ದುಬಾಯಿಗೆ ತಲುಪಿಸಿ ಬಳಿಕ ಅವರನ್ನು ವೇಶ್ಯಾಟಿಕೆ ಜಾಲಕ್ಕೆ ಹಸ್ತಾಂತರಿಸುವ ತಂಡದ ಮುಖ್ಯ ಸೂತ್ರಧಾರನನ್ನು ಕೊಚ್ಚಿ ಸಿಟಿ ಪೊಲೀಸರು ಬಂಧಿಸಿದ್ದಾರೆ. ಎರ್ನಾಕುಳಂ ಕೇಂದ್ರೀಕರಿಸಿ ಯುವತಿಯರನ್ನು ದುಬಾಯಿಗೆ

ಕೊಲ್ಕತ್ತ: ಪಶ್ಚಿಮಬಂಗಾಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಂದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಯಾನಕ ರಕ್ತಪಾತದ ಅಧ್ಯಾಯ ಆರಂಭಗೊಂಡಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದಿರುವ ಈ ಸಮಯದಲ್ಲಿ, ಶನಿವಾರದಂದು ಪಶ್ಚಿಮಬಂಗಾಳದ ಹೊಸ ಮುಖ್ಯಮಂತ್ರಿಯಾಗಿ ಸುವೇಂದು

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page