
ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಯಾವುದೇ ಸಂಸದರನ್ನು ಕಣಕ್ಕಿಳಿಸುವಂತಿಲ್ಲವೆಂಬ ಅಚಲ ತೀರ್ಮಾನವನ್ನು ಕಾಂಗ್ರೆಸ್ ಹೈಕಮಾಂಡ್ ಕೈಗೊಂಡಿರುವುದನ್ನು ಪ್ರತಿಭಟಿಸಿ, ಕಣ್ಣೂರು ಸಂಸದ ಕೆ. ಸುಧಾ ಕರನ್ ಪ್ರತ್ಯಕ್ಷವಾಗಿ ರಂಗಕ್ಕಿಳಿದಿರುವ ಬೆನ್ನಲ್ಲೇ ಕಾಂಗ್ರೆಸ್ನ ಇತರ ಸಂಸದರ ಪೈಕಿ ಶಶಿ ತರೂರ್, ಎಂ.ಕೆ. ರಾಘವನ್ ಮತ್ತು ಅಡೂರ್ ಪ್ರಕಾಶ್ ಕೂಡಾ ಅಸಂತೃಪ್ತಿ ವ್ಯಕ್ತಪಡಿಸಿ ರಂಗಕ್ಕಿಳಿದಿದ್ದಾರೆ. ಅಭ್ಯರ್ಥಿಗಳ ನಿರ್ಣಯ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ಪಕ್ಷ ಕೇಳಿಲ್ಲವೆಂದು ತಿರುವನಂತಪುರ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. ಮಾತ್ರವಲ್ಲ ಅಭ್ಯರ್ಥಿಗಳ ಯಾದಿ ಬಗ್ಗೆ ಅವರು ಅಸಂತೃಪ್ತಿಯನ್ನು ವ್ಯಕ್ತಪಡಿಸಿ …
Read more “ಸಂಸದರಿಗೆ ಟಿಕೆಟಿಲ್ಲ: ಕಾಂಗ್ರೆಸ್ನಲ್ಲಿ ಅಸಂತೃಪ್ತಿ ಹೊಗೆ ತಾರಕಕ್ಕೆ”
ಕುಂಬಳೆ: ಅಡುಗೆ ಅನಿಲ ಕ್ಷಾಮ ತೀವ್ರಗೊಂಡಿದ್ದು, ಇದರಿಂದ ಕುಂಬಳೆಯಲ್ಲಿ 10ರಷ್ಟು ಹೋಟೆಲ್ ಗಳನ್ನು ಮುಚ್ಚುಗಡೆಗೊಳಿಸಲಾಗಿದೆ. ಕುಂಬಳೆ ಪೇಟೆಯಲ್ಲಿರುವ ಹೋಟೆಲ್ ತಾಜ್, ಗೋಕುಲ್ ರೆಸ್ಟೋರೆಂಟ್, ಮುಬಾರಕ್, ಮಿರ್ಚಿ ಮಸಾಲ, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆ ಬಳಿಯ ಕ್ಯಾಂಟೀನ್ ಸಹಿತ 10ರಷ್ಟು ಹೋಟೆಲ್ಗಳು ಇಂದು ತೆರೆಯಲಿಲ್ಲ. ಇತ್ತೀಚೆಗಿನಿಂದ ಅಡುಗೆ ಅನಿಲ ಸಿಲಿಂಡರ್ ವಿತರಣೆ ಮೊಟಕುಗೊಂಡಿ ರುವುದೇ ಇದಕ್ಕೆ ಕಾರಣವಾಗಿದೆ. ಅಡುಗೆ ಅನಿಲ ಲಭ್ಯವಾಗದಿದ್ದಲ್ಲಿ ಇನ್ನೂ ಹಲವು ಹೋಟೆಲ್ಗಳು ಮುಚ್ಚುಗಡೆಗೊಳ್ಳುವ ಸಾಧ್ಯತೆ ಯಿದೆಯೆಂದು ಹೇಳಲಾಗುತ್ತಿದೆ. ಇದೇ ವೇಳೆ ಹೋಟೆಲ್ಗಳು ಮುಚ್ಚು ಗಡೆಗೊಂಡಿರುವುದರಿಂದ …
Read more “ಅಡುಗೆ ಅನಿಲ ಕ್ಷಾಮ: ಕುಂಬಳೆಯಲ್ಲಿ 10ರಷ್ಟು ಹೋಟೆಲ್ಗಳು ಮುಚ್ಚುಗಡೆ”





ಕಾಸರಗೋಡು: ಕೇರಳವನ್ನು ಕೇಂದ್ರವನ್ನಾಗಿಸಿ ನಡೆಸುತ್ತಿರುವ ಅಕ್ರಮ ಅವಯವ ಅವ್ಯವಹಾರ ದಂಧೆಯ ಪ್ರಧಾನ ಸೂತ್ರಧಾರ ಕಾಸರಗೋಡು ಮುಹಮ್ಮದ್ ನಜೀಬ್ ಕಲ್ಲಟ್ರನ ಕಳನಾಡಿನಲ್ಲಿ ರುವ ಮನೆ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ಇಂದು ಇ.ಡಿ ದಾಳಿ ನಡೆಸುತ್ತಿದೆ. ಎರ್ನಾಕುಳಂ,

ಕಾಸರಗೋಡು: ಹಳೆ ಬಸ್ ನಿಲ್ದಾಣದ ಬಳಿಯ ಆಶಾ ಹೋಟೆಲ್ ಮಾಲಕರಾಗಿದ್ದ ಪುರುಷೋತ್ತಮನ್ (85) ನಿಧನ ಹೊಂದಿದರು. ನುಳ್ಳಿಪ್ಪಾಡಿ ತಳಂಗರೆ ಕ್ಲಸ್ಟರ್ ಸೌಪರ್ಣಿಕ ನಿವಾಸದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಲಲಿತ, ಮಕ್ಕಳಾದ ಉಮೇಶ್ (ಆಶಾ ಹೋಟೆಲ್

ಬಂದ್ಯೋಡು: ಫಿರ್ದೌಸ್ ಬಸ್ ಕಂಡಕ್ಟರ್ ಆಗಿದ್ದ ಯೂಸಫ್ ಸಾಹಿದ್ (65) ನಿಧನ ಹೊಂದಿದರು. ಮೊಗ್ರಾಲ್ ನಿವಾಸಿಯಾದ ಇವರು ಬಂದ್ಯೋಡು ಅಡ್ಕದಲ್ಲಿ ವಾಸವಾಗಿದ್ದರು. ಮೃತರು ಪತ್ನಿ ಸಾರ, ಮಕ್ಕಳಾದ ಶೇಖ್ ಮುಹಮ್ಮದ್ ಸಿಯಾನ್, ಸನ, ಫಾತಿಮ,

ಕಾಸರಗೋಡು: ಸಮಾಜಘಾತಕರನ್ನು ಹಾಗೂ ಅಪರಾಧ ಕೃತ್ಯಗಳನ್ನು ಮಟ್ಟಾ ಹಾಕಲು ಹೊಸ ಕ್ರಿಯಾ ಯೋಜನೆಗೆ ರೂಪು ನೀಡಲಾಗುವುದೆಂದು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ನಿನ್ನೆ ಕರ್ತವ್ಯ ವಹಿಸಿಕೊಂಡ ಕಾಸರಗೋಡು ಜಿಲ್ಲೆಯವರೇ ಆಗಿರುವ ಪಿ. ನಿತಿನ್ರಾಜ್ ಹೇಳಿದ್ದಾರೆ.

ಕಾಸರಗೋಡು: ಕೇರಳವನ್ನು ಕೇಂದ್ರವನ್ನಾಗಿಸಿ ನಡೆಸುತ್ತಿರುವ ಅಕ್ರಮ ಅವಯವ ಅವ್ಯವಹಾರ ದಂಧೆಯ ಪ್ರಧಾನ ಸೂತ್ರಧಾರ ಕಾಸರಗೋಡು ಮುಹಮ್ಮದ್ ನಜೀಬ್ ಕಲ್ಲಟ್ರನ ಕಳನಾಡಿನಲ್ಲಿ ರುವ ಮನೆ ಸಹಿತ ರಾಜ್ಯದ ವಿವಿಧೆಡೆಗಳಲ್ಲಿ ಇಂದು ಇ.ಡಿ ದಾಳಿ ನಡೆಸುತ್ತಿದೆ. ಎರ್ನಾಕುಳಂ,

ಕೊಚ್ಚಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರ ಪುತ್ರಿ ಹಾಗೂ ಎಕ್ಸಾಲೋಜಿಕಲ್ ಎಂಬ ಸಂಸ್ಥೆಯ ಮಾಲಕಿಯಾಗಿರುವ ವೀಣಾ ವಿಜಯನ್ ಈ ಪ್ರಕರಣದ ವಿಚಾರಣೆಗಾಗಿ ಇಂದು ಬೆಳಿಗ್ಗೆ ಕೊಚ್ಚಿಯಲ್ಲಿರುವ ಡೈರೆಕ್ಟರ್ ಆಫ್

ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷ ಹಾಗೂ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಹಿನ್ನೆಲೆಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದಾಗಿ ದೇಶದಲ್ಲಿ ಇಂಧನ ದರಗಳು ಮತ್ತೊಮ್ಮೆ ಗಗನಕ್ಕೇರಿದೆ. ಇದರಂತೆ ದೇಶಾದ್ಯಂತ ಇಂದು

ಢಾಕಾ: ಕಳೆದ ವರ್ಷ ಬಾಂಗ್ಲಾ ದೇಶದಲ್ಲಿ ಶೇಕ್ ಹಸೀನಾರ ವಿರುದ್ಧ ಹಿಂಸಾತ್ಮಕ ದಂಧೆಯನ್ನು ಹುಟ್ಟು ಹಾಕಿ ಆ ಮೂಲಕ ಬಾಂಗ್ಲಾದಲ್ಲಿ ಅಲ್ಲಿನ ಮತೀಯ ಅಲ್ಪಸಂಖ್ಯಾತರು ಮತ್ತು ಶೇಕ್ ಹಸೀನಾ ನೇತೃತ್ವದ ಅವಾಮಿಲೀಗ್ನ ಮೇಲೆ ವ್ಯಾಪಕ

ಎ.ಬಿ. ದಿನೇಶ್ ಬಲ್ಲಾಳ್, ಮುಳ್ಳೇರಿಯ ಅದೊಂದು ಕಾಲವಿತ್ತು. ಮುಳ್ಳೇರಿಯ ಎಯುಪಿ ಶಾಲಾ ಮೈದಾನ ರಾತ್ರಿಯೂ ಕೂಡಾ ಹಗಲಾಗಿ ಪರಿವರ್ತನೆಯಾಗುತ್ತಿತ್ತು. ವಾರದಲ್ಲಿ ನಾಲ್ಕೈದು ಯಕ್ಷಗಾನ ಪ್ರದರ್ಶನವಿರುತ್ತಿತ್ತು. ಇದೇ ರೀತಿ ಜಿಲ್ಲೆಯ ಇತರ ಕಡೆಗಳಲ್ಲೂ ಯಕ್ಷಗಾನ ಪ್ರದರ್ಶನ
You cannot copy contents of this page