ಅಸೌಖ್ಯ: ಮಹಿಳೆ ನಿಧನ

ಮಂಜೇಶ್ವರ: ಹೊಸಂಗಡಿ ಬಳಿಯ ಮಿತ್ತಕನಿಲ ನಿವಾಸಿ ದಿ| ರಾಮಚಂದ್ರರ ಪತ್ನಿ ರೇವತಿ (74) ಪುತ್ರ ಸಚಿನ್‌ರ ಮಜಿಬೈಲ್‌ನಲ್ಲಿ ರುವ ಮನೆಯಲ್ಲಿ ನಿಧನರಾದರು. ಮೃತರು ಇತರ ಮಕ್ಕಳಾದ ಸಂತೋಷ್, ಶರ್ಮಿಳಾ, ಸಹನಾ, ಅಳಿಯ, ಸೊಸೆಯಂದಿರಾದ ವೆಂಕಪ್ಪ ಮಜಿಬೈಲ್, ದಿನೇಶ್ ಪೊಳಲಿ, ಸುಪ್ರೀತ, ವಿನುತ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page