ಅಸೌಖ್ಯ: ವ್ಯಾಪಾರಿ ನಿಧನ

ಮಂಜೇಶ್ವರ: ಮಜಿಬೈಲ್ ನಿವಾಸಿ, ವ್ಯಾಪಾರಿ ಅರುಣ್ (48) ನಿಧನರಾದರು. ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಬಂಗ್ರಮAಜೇಶ್ವರ ಪೊಯ್ಯಕಂಡ ನದಿ ತೀರ ಬಳಿಯಲ್ಲಿ ಹಲವು ವರ್ಷಗಳಿಂದ ದಿನಸಿ ವ್ಯಾಪಾರಿಯಾಗಿದ್ದರು. ಮೃತರು ಬಾಬು-ಸೇಸಮ್ಮ ದಂಪತಿ ಪುತ್ರರಾಗಿದ್ದಾರೆ. ಪತ್ನಿ ಸುನಿತಾ, ಪುತ್ರ ಅಭೀಶ್, ಸಹೋದರಿಯರಾದ ಪುಷ್ಪಾ, ಭಾರತಿ, ಸರಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ಮಧ್ಯಾಹ್ನ ರಾಮತ್ತಮಜಾಲ್ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಯಿತು.

RELATED NEWS

You cannot copy contents of this page