ಗಣರಾಜ್ಯೋತ್ಸವ: ಕಾರಗೋಡಿನಲ್ಲಿ ಸಚಿವ ವಿ. ಅಬ್ದುಲ್ ರಹ್ಮಾನ್‌ರಿಂದ ಧ್ವಜಾರೋಹಣ

ಕಾಸರಗೋಡು: ಗಣರಾ ಜ್ಯೋತ್ಸವ ದಿನವಾದ ಜನವರಿ  ೨೬ರಂದು ಕಾಸರಗೋಡು ವಿದ್ಯಾನಗರ ನಗರಸಭಾ ಕ್ರೀಡಾಂಗಣದಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯ ಕ್ರೀಡಾ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಜ್ಜ್ ಖಾತೆ ಸಚಿವ  ವಿ. ಅಬ್ದುಲ್ ರಹ್ಮಾನ್ ತ್ರಿವರ್ಣ ಧ್ವಜ ಹಾರಿಸಿ ಪರೇಡ್‌ನಲ್ಲಿ ವಂದನೆ ಸ್ವೀಕರಿಸುವರು.

Leave a Reply

Your email address will not be published. Required fields are marked *

You cannot copy content of this page