ಜೆಸಿಐ ರಾಷ್ಟ್ರೀಯ ಅಧ್ಯಕ್ಷನಿಗೆ ಸ್ವಾಗತ

ಕಾಸರಗೋಡು:   ಜ್ಯೂನಿಯರ್ ಚೇಂಬರ್ ಇಂಟರ್ ನೇಶನಲ್ ಇಂಡಿಯಾದ ನೂತನ ವರ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾ ದ ನ್ಯಾಯವಾದಿ ರಾಖೇಶ್ ಶರ್ಮಾರಿಗೆ  ಕಾಸರಗೋಡು ರೈಲು ನಿಲ್ದಾಣದಲ್ಲಿ ಜೆಸಿಐ ವತಿಯಿಂದ ಸ್ವಾಗತ ಕೋರಲಾಯಿತು. ಪ್ರಬಾರ ಅಧ್ಯಕ್ಷ ಮೊಯಿನುದ್ದೀನ್ ಹೂಗುಚ್ಛ ನೀಡಿದರು. ರಜೀಶ್ ಉದುಮ, ವಲಯ ಉಪಾಧ್ಯಕ್ಷ ಯತೀಶ್ ಬಲ್ಲಾಳ್, ಎ.ವಿ. ವಾಮನ್ ಕುಮಾರ್, ನಾಗೇಶ್ ಕೆ, ಎ.ಕೆ. ಶ್ಯಾಮ್ ಪ್ರಸಾದ್, ಪ್ರಸಾದ್, ಶಿಹಾಬ್, ಮಿಥುನ್ ಜಿ.ವಿ, ಸಾದಿಖ್ ಮೇರಿ, ನಾಗೇಶ್ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page