ನಿಧನ

ನೀರ್ಚಾಲು: ಬೇಳ ವಿಷ್ಣು ಮೂರ್ತಿ ನಗರ ನಿವಾಸಿ ಭಂಡಾರಿ ಶೆಟ್ಟಿ (85) ಎಂಬವರು ನಿಧನಹೊಂದಿದರು. 

ಇವರು ಚಿಕ್ಕಮಗಳೂರಿನ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ ರಾಗಿ ನಿವೃತ್ತರಾಗಿದ್ದರು.

ಮೃತರು ಪತ್ನಿ  ಭಾಗೀರಥಿ, ಪುತ್ರಿ ಅನುರಾಧ, ಸಹೋದರ-ಸಹೋದರಿ ಯರಾದ ರಾಜ್‌ಮೋಹನ್ ಶೆಟ್ಟಿ, ಜಯನಾರಾಯಣ ಶೆಟ್ಟಿ, ಸೀತಾರತ್ನ, ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಭಂಡಾರಿ ಶೆಟ್ಟಿಯವರ ಇನ್ನೋರ್ವೆ ಪುತ್ರಿ ಸುಧಾ ಹಾಗೂ   ಸಹೋದರರಾದ ರಾಮಯ್ಯ ಶೆಟ್ಟಿ, ಕಿಟ್ಟಣ್ಣ ಶೆಟ್ಟಿ, ದಮಣ್ಣ ಶೆಟ್ಟಿ, ಸಹೋದರಿ ಶ್ಯಾಮಲಾ ಎಂಬಿವರು ಈ ಹಿಂದೆ ನಿಧನರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page