ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡಚಣೆ: ಓರ್ವ ಸೆರೆ

ಬದಿಯಡ್ಕ: ಪೊಲೀಸರ ಕರ್ತ ವ್ಯ ನಿರ್ವಹಣೆಗೆ ಅಡಚಣೆ ಸೃಷ್ಟಿಸಿದ ಆರೋಪದಂತೆ ಬೇಳ ಚೆಡೇಕಲ್ ನಿವಾಸಿ ರತೀಶ್ ಯು (32) ಎಂಬಾ ತನನ್ನು ಬದಿಯಡ್ಕ ಪೊಲೀಸರು ಬಂ ಧಿಸಿ ಕೇಸು ದಾಖಲಿಸಿಕೊಂ ಡಿದ್ದಾರೆ.

ನೀರ್ಚಾಲಿನಲ್ಲಿ ನಿನ್ನೆ ಸಂಜೆ ತೆರೆದ ಸ್ಥಳದಲ್ಲಿ ರತೀಶ್ ಬಹಿರಂಗವಾಗಿ ಮದ್ಯಪಾನಗೈಯ್ಯು ತ್ತಿದ್ದನೆಂದೂ, ಆಗ ಆಲ್ಕೋಹಾಲ್ ಮೀಟರ್ ಬಳಸಿ ಆತನನ್ನು ಪರೀಕ್ಷೆಗೊಳಪಡಿಸಲು ಪೊಲೀಸರು ಮುಂದಾಗಿದ್ದು,  ಆತ ಅದಕ್ಕೆ ತಯಾ ರಾಗದಾಗ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಳ್ಳುವ ವೇಳೆ ಪೊಲೀಸರನ್ನು  ದೂಡಿ ಅವರ ಕರ್ತವ್ಯ ನಿರ್ವಹಣೆಗೆ ಅಡಚಣೆ ಉಂಟು ಮಾಡಿದ ಆರೋಪದಂತೆ ಆತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ ಯೆಂದು ಪೊಲೀಸರು ತಿಳಿಸಿದ್ದಾರೆ,

RELATED NEWS
ಬದಿಯಡ್ಕದಲ್ಲಿ ಹಸಿರು ಕ್ರಿಯಾಸೇನೆಯಲ್ಲೂ ವಂಚನೆ: 4,000 ರೂ. ಯೂಸರ್ ಫೀಸ್ ಬ್ಯಾಂಕ್‌ನಲ್ಲಿ ಪಾವತಿಸಿ ಪಂ. ಕಚೇರಿಯಲ್ಲಿ ನೀಡಿದ ರಶೀದಿಯಲ್ಲಿ 40,000 ವಾಗಿ ತಿದ್ದುಪಡಿ; ಮಹಿಳಾ ಅಸೋಸಿಯೇಶನ್ ವಿಲ್ಲೇಜ್ ಅಧ್ಯಕ್ಷೆ ಸಹಿತ ಇಬ್ಬರನ್ನು ಕೆಲಸದಿಂದ ತೆರವು

You cannot copy contents of this page