ಭಾರತೀಯ ರಾಜ್ಯ ಪಿಂಚಣಿದಾರರ ಮಹಾಸಂಘ ಸಮ್ಮೇಳನ: ಸ್ವಾಗತಸಮಿತಿ ಕಚೇರಿ ಉದ್ಘಾಟನೆ

ಕಾಸರಗೋಡು: ಕಾಸg ಗೋಡಿನಲ್ಲಿ ನಡೆಯಲಿರುವ ಭಾರತೀಯ ರಾಜ್ಯ ಪಿಂಚಣಿದಾರರ ಮಹಾಸಂಘ ಸಮ್ಮೇಳನದ ಸ್ವಾಗತಸಮಿತಿ ಕಚೇರಿ ಉದ್ಘಾಟನೆ ಯನ್ನು ಕರಿಂದಳಂ ರಾಜಗೋ ಪಾಲ್ ನೆರವೇರಿಸಿದರು. ಈ ವೇಳೆ ದಯಾನಂದ, ಎಂ. ಬಾಲಕೃಷ್ಣ, ಕೆ. ಬಾಲಕೃಷ್ಣ, ಜಯೇಂದ್ರ ಸಿ.ಎಚ್, ಸಿ.ಎಚ್. ದಿನೇಶ್, ಸದಾನಂದ, ರಾಮಚಂದ್ರ, ಸಿ.ಕೆ. ಉಮಾದೇವಿ, ಬಿ. ಅಭಿ, ಮಾಧವನ್ ನಾಯರ್, ಸಿ.ಕೆ. ರವೀಂದ್ರನ್, ಅಂಬಾಡಿ, ಕುಂಞಿಕಣ್ಣನ್, ಕುಂಞಂಬು, ಬಿ. ಬಾಲಚಂದ್ರ, ಬಾಲಕೃಷ್ಣನ್, ಸುರೇಂದ್ರನ್ ಸಹಿತ ಹಲವರು ಭಾಗವಹಿಸಿದರು. ಈ ತಿಂಗಳ ೨೮ರಿಂದ ೩೦ರವರೆಗೆ ಸಮ್ಮೇಳನ ನಡೆಯಲಿದೆ.

Leave a Reply

Your email address will not be published. Required fields are marked *

You cannot copy content of this page