ಯುವ ವ್ಯಾಪಾರಿ ಅಸೌಖ್ಯದಿಂದ ನಿಧನ

ಕಾಸರಗೋಡು: ತಾಳಿಪಡ್ಪು ವಳಪ್ಪಿಲ್ ವೀಡ್ ನಿವಾಸಿ  ದಿ| ಶಿವ ಎಂಬವರ ಪುತ್ರ ಕಿರಣ್ ಕುಮಾರ್ (೪೬) ಅಸೌಖ್ಯದಿಂದ ನಿಧನಹೊಂದಿದರು. ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಈ ಹಿಂದೆ ಬಿ.ಎಂ.ಎಸ್ ಕಾರ್ಯಕರ್ತನಾಗಿದ್ದ ಇವರು ವ್ಯಾಪಾರಿಯೂ ಆಗಿದ್ದರು.

ಮೃತರು ತಾಯಿ  ಬೇಬಿ, ಪತ್ನಿ ಸ್ವಾತಿ, ಮಕ್ಕಳಾದ ತನ್ವಿ, ಇಶಾನ್ವಿ, ಸಹೋದರರಾದ ಭಾಗ್ಯರಾಜ್, ದಿವಾಕರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page