ರೈಲ್ವೇ ಯಾರ್ಡ್ ಮುಚ್ಚುಗಡೆ ಇಲ್ಲ

ಮಂಜೇಶ್ವರ: ಇಂದಿನಿಂದ ಎಪ್ರಿಲ್ 18ರವರೆಗೆ ರೈಲ್ವೇ ಯಾರ್ಡ್‌ನ ಮಂಜೇಶ್ವರ ಲೆವೆಲ್ ಕ್ರಾಸಿಂಗ್ ನಂ.291 ಮುಚ್ಚುಗಡೆ ಗೊಳಿಸಲಾಗುವುದು ಎಂಬ ಬಗ್ಗೆ ನೀಡಿದ್ದ ಆದೇಶವನ್ನು ಹಿಂತೆಗೆಯಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ದುರಸ್ತಿ ಕೆಲಸಗಳನ್ನು ಮುಂದೂಡಿದ ಹಿನ್ನೆಲೆಯಲ್ಲಿ ಈ ದಾರಿಯನ್ನು ಮುಚ್ಚುಗಡೆಗೊ ಳಿಸಲಾಗುತ್ತಿಲ್ಲವೆಂದು ಪಾಲಕ್ಕಾಡ್ ಡಿವಿಶನ್ ದಕ್ಷಿಣ ರೈಲ್ವೆ ಮಂಗಳೂರು ಅಸಿಸ್ಟೆಂಟ್ ಡಿವಿಶನಲ್ ಇಂಜಿನಿಯರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page