ಹೃದಯಾಘಾತ: ವಾದ್ಯ ಕಲಾವಿದ ನಿಧನ

ಪಾವೂರು: ಮುಡಿಮಾರು ನಿವಾಸಿ ಕೇಶುವ (39) ನಿಧನ ಹೊಂದಿದರು. ಹೃದಯಾಘಾತ ಮರಣಕ್ಕೆ ಕಾರಣವೆನ್ನಲಾಗಿದೆ. ವಾದ್ಯ ಕರಾವಿದರಾಗಿದ್ದರು. ಮೃತರು ತಂದೆ ಕೊಗ್ಗ, ತಾಯಿ ಯಮುನ, ಪತ್ನಿ ಕುಸುಮ, ಮಕ್ಕಳಾದ ಗಣ್ಯ, ನಿತಿನ್, ಸಹೋದರರಾದ ವಾಮನ, ರಾಜೇಶ, ಉಮೇಶ, ಸಹೋದರಿಯರಾದ ವಿಮಲ, ಲೀಲಾ, ಸುಜಾತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕೊರಗಜ್ಜ ಸೇವಾ ಸಮಿತಿ ಕೊಂಡೆಯೂರು, ಮುಡಿಮಾರು ಮಲರಾಯ ಗುಳಿಗ ಸೇವಾ ಸಮಿತಿ ಸಂತಾಪ ಸೂಚಿಸಿದೆ.

You cannot copy contents of this page