ಪೊಲೀಸ್ ಜನಸಾಮಾನ್ಯರ ಯಮನಾಗಿ ಬದಲಾಗುತ್ತಿದೆ- ಕೆ. ರಂಜಿತ್
ಕಾಸರಗೋಡು: ರಾಜ್ಯದ ಪೊಲೀಸ್ ಜನಸಾಮಾನ್ಯರ ಯಮನಾಗಿ ಬದಲಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ಆರೋಪಿಸಿದ್ದಾರೆ. ಪಿಣರಾಯಿ ವಿಜಯನ್ ಆಡಳಿತದ ಪೊಲೀಸ್ ದೌರ್ಜನ್ಯ, ಅನಾಸ್ಥೆ ವಿರುದ್ಧ ಹಾಗೂ ಅಭಿವೃದ್ಧಿ ಕೇರಳಕ್ಕಾಗಿ ಪೊಲೀಸ್ ಸೇನೆಯ ಸಮಗ್ರ ಬದಲಾವಣೆ ಆಗ್ರಹಿಸಿ ಕಾಸರಗೋಡು ಎಸ್ಪಿ ಕಚೇರಿಗೆ ಬಿಜೆಪಿ ಜಿಲ್ಲಾ ಸಮಿತಿ ನಡೆಸಿದ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಓರ್ವನನ್ನು ಅಪರಾಧಿಯೋ ಅಥವಾ ನಿರಪರಾಧಿಯೋ ಎಂದು ತೀರ್ಮಾನಿಸುವುದು ಪೊಲೀಸರ ಹಲ್ಲೆ ರೀತಿಗಳನ್ನು ಉಪಯೋಗಿಸಿ ಅಲ್ಲ. ನಿರಪರಾಧಿಗಳು ಆರೋಪವನ್ನು ವಹಿಸಿಕೊಳ್ಳಬೇಕಾದ ಸ್ಥಿತಿ ರಾಜ್ಯ …
Read more “ಪೊಲೀಸ್ ಜನಸಾಮಾನ್ಯರ ಯಮನಾಗಿ ಬದಲಾಗುತ್ತಿದೆ- ಕೆ. ರಂಜಿತ್”