ಕೇರಳವನ್ನು ಕಡುಬಡತನಮುಕ್ತ ರಾಜ್ಯವಾಗಿ ವಿದ್ಯುಕ್ತ ಘೋಷಣೆ
. ರಾಜ್ಯ ನವಯುಗದ ಹೊಸ್ತಿಲಲ್ಲಿ-ಮುಖ್ಯಮಂತ್ರಿ . ವಿಶೇಷ ಅಧಿವೇಶನವನ್ನು . ಬಹಿಷ್ಕರಿಸಿ ವಿಧಾನಸಭೆಯ ಹೊರಗೆ ಧರಣಿ ಮುಷ್ಕರ ನಡೆಸಿದ ವಿಪಕ್ಷ ತಿರುವನಂತಪುರ: ಕೇರಳವನ್ನು ಕಡುಬಡತನಮುಕ್ತ ರಾಜ್ಯವನ್ನಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿದ್ಯುಕ್ತವಾಗಿ ಘೋಷಿಸಿದರು. ಕೇರಳ ರಾಜ್ಯ ರೂಪೀಕರಣ ದಿನ ವಾದ ಇಂದೇ ಈ ಘೋಷಣೆ ಮೊಳ ಗಿಸಲಾಗಿದೆಯೆಂಬ ವಿಶೇಷತೆಯೂ ಇದಕ್ಕಿದೆ. ಕೇರಳವನ್ನು ಕಡುಬಡತನ ಮುಕ್ತ ರಾಜ್ಯವನ್ನಾಗಿ ಘೋಷಿಸಲು ಹಾಗೂ ರಾಜ್ಯ ಸರಕಾರ ಈತನಕ ಜ್ಯಾರಿಗೊಳಿಸಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಂಕ್ಷಿಪ್ತ …
Read more “ಕೇರಳವನ್ನು ಕಡುಬಡತನಮುಕ್ತ ರಾಜ್ಯವಾಗಿ ವಿದ್ಯುಕ್ತ ಘೋಷಣೆ”