ಪುತ್ತಿಗೆ ಪಂಚಾಯತ್‌ನಲ್ಲಿ ಎಡರಂಗ ಬೆಂಬಲಿತ ಅವಳಿ ಮತಗಳು ವ್ಯಾಪಕವೆಂದು ದೂರು: ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್

ಕುಂಬಳೆ: ಪುತ್ತಿಗೆ ಪಂಚಾಯತ್ ನಲ್ಲಿ ಈ ಮೊದಲು ವಾಸಿಸಿದ್ದವರು ಬಳಿಕ ವಿವಾಹವಾಗಿ ಹೋದವರಿಗೆ ವ್ಯಾಪಕ ವಾಗಿ ಅವಳಿ ಮತಗಳಿರುವುದಾಗಿ ದೂರ ಲಾಗಿದೆ. ಈ ರೀತಿಯ ಅವಳಿ ಮತ ಗಳನ್ನು ಹೊರತುಪಡಿಸಲು ಲಿಖಿತವಾಗಿ ದೂರು ನೀಡಿದ್ದರೂ ಸಿಪಿಎಂ ಬೆಂಬಲಿತ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಕಾನೂನುಕ್ರಮಕ್ಕೆ ಮುಂದಾಗುವುದಾಗಿ ಮುಸ್ಲಿಂ ಲೀಗ್ ಪುತ್ತಿಗೆ ಪಂಚಾಯತ್ ಸಮಿತಿ ಪದಾಧಿ ಕಾರಿಗಳು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಊರಿನ ಲ್ಲಿಲ್ಲದ ಮತದಾರರನ್ನು ಯಾದಿಯಿಂದ ತೆರವುಗೊಳಿಸಲು ಪಂಚಾಯತ್ಗೆ ಅರ್ಜಿ ನೀಡಲಾಗಿತ್ತು.ಇವರು ಹಿಯ ರಿಂಗ್ಗೆ …

ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಯ ಮತದಾನ ದಿನದಂದು ಸಾರ್ವತ್ರಿಕ ರಜೆ ಘೋಷಿಸಲು ರಾಜ್ಯ ಚುನಾವಣಾ ಆಯೋಗ ನಿರ್ದೇಶ ನೀಡಿದೆ. ಮತದಾರರಿಗ ತಮ್ಮ ಮತ ದಾನದ ಹಕ್ಕನ್ನು ಚಲಾಯಿಸಲು ಡಿಸೆಂಬರ್ 9,11ರಂದು ಸಂಬಂಧ ಪಟ್ಟ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಹಾಗೂ ನೆಗೋಶಿಯೇಬಲ್ ಇನ್ ಸ್ಟ್ರುಮೆಂಟ್ ಆಕ್ಟ್ ಅನುಸಾರ ವಾಗಿರುವ ರಜೆಯನ್ನು ಮಂಜೂರು ಮಾಡಬೇಕು. ಇದರ ಜೊತೆಗೆ ರಾಜ್ಯದ ಕಾರ್ಖಾನೆ, ಪ್ಲಾಂಟೇಶನ್ ಹಾಗೂ ಇತರ ವಿಭಾಗ ನೌಕರ ರಿಗೂ ರಜೆ ಲಭ್ಯಗೊಳಿಸುವುದು ಅಥವಾ ಅವರಿಗೆ ಮತ ಚಲಾಯಿಸಲು ಇರುವ ಸೌಕರ್ಯ ನೀಡುವುದಕ್ಕೆ  …

ಕುಂಬಳೆ ಪಂಚಾಯತ್ ಬಿಜೆಪಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಕುಂಬಳೆ: ಕುಂಬಳೆ ಪಂಚಾಯತ್ ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳಾದ ಅಮಿತ ದೇವದಾಸ ಆಳ್ವ, ಮಮತ ಶಾಂತಾರಾಮ ಆಳ್ವ, ದಿನೇಶ ಕೆ, ದೇವಿಕ, ಸುಮಿತ್ರ ಗಟ್ಟಿ ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಸುನಿಲ್ ಅನಂತಪುರ, ಸುಜಿತ್ ರೈ, ಶಿವಪ್ರಸಾದ್ ರೈ ಮಡ್ವ, ಡಿ.ಎಸ್. ಭಟ್,ಶಂಕರ ಆಳ್ವ ಕೋಟೆಕ್ಕಾರು, ರಾಧಾಕೃಷ್ಣ ರೈ ಮಡ್ವ, ರಮೇಶ ಭಟ್, ಪ್ರೇಮಲತಾ ಎಸ್, ಪ್ರೇಮಾವತಿ ಶೆಟ್ಟಿ, ಪ್ರದೀಪ್ ಕುಮಾರ್, ಮೋಹನ …

ಮಂಗಲ್ಪಾಡಿ ಪಂ. 19ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಿಂದ ನಾಮಪತ್ರ ಸಲ್ಲಿಕೆ

ಉಪ್ಪಳ: ಬಿಜೆಪಿ ಮಂಗಲ್ಪಾಡಿ ಪಂಚಾಯತ್ 16ನೇ ವಾರ್ಡ್ ಮಲ್ಲಂಗೈಯಿಂದ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿ ಸಾಕ್ಷಿ ಶೆಟ್ಟಿ ನಿನ್ನೆ ನಾಮಪತ್ರ ಸಲ್ಲಿಸಿದರು. ಈ ವೇಳೆ ವಲಯ ಉಪಾಧ್ಯಕ್ಷ ವಿಜಯ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್ ಮಯ್ಯ, ಮಂಗಲ್ಪಾಡಿ ಉತ್ತರ ವಲಯ ಅಧ್ಯಕ್ಷ ಭರತ್ ರೈ, ದಕ್ಷಿಣ ವಲಯ ಅಧ್ಯಕ್ಷೆ ರೇವತಿ ಕಮಲಾಕ್ಷ, ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಭಗವತಿ, ಕಿಶೋರ್ ಬಂದ್ಯೋಡು, ಮಂಡಲ ಉಪಾಧ್ಯಕ್ಷ ಬಾಲಕೃಷ್ಣ ಅಂಬಾರು, ಬಾಬು ಕೆ, ರಾಮಚಂದ್ರ ಬಲ್ಲಾಳ್, ಹರಿನಾಥ ಭಂಡಾರಿ, ಪದ್ಮಾ …

ತ್ರಿಸ್ತರ ಪಂ. ಚುನಾವಣೆ: ಜಿಲ್ಲೆಯಲ್ಲಿ ನಿನ್ನೆ ವರೆಗೆ 544 ನಾಮಪತ್ರ ಸಲ್ಲಿಕೆ

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆವರೆಗೆ 544 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತ್ನ ವಿವಿಧ ಡಿವಿಶನ್ಗಳಿಗೆ 32 ನಾಮಪತ್ರಗಳು ಸಲ್ಲಿಕೆಯಾಗಿದೆ. ಜಿಲ್ಲಾ ಪಂಚಾಯತ್ ಚುನಾವಣಾ ಅಧಿಕಾರಿಯಾದ ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಹಾಗೂ ಉಪ ಚುನಾವಣಾಧಿಕಾರಿ ಎಡಿಎಂ ಪಿ. ಅಖಿಲ್ರಿಗೆ ಈ ನಾಮಪತ್ರಗಳನ್ನು ಸಲ್ಲಿಸಲಾಗಿದೆ. ಕಾರಡ್ಕ ಬ್ಲೋಕ್ ಪಂಚಾಯತ್ನಲ್ಲಿ 19 ನಾಮಪತ್ರಗಳು, ಕಾಸರಗೋಡು ಬ್ಲೋಕ್ ಪಂಚಾಯತ್ನಲ್ಲಿ 3 ನಾಮಪತ್ರಗಳು, ಕಾಞಂಗಾಡ್ ಬ್ಲೋಕ್ ಪಂಚಾಯತ್ನಲ್ಲಿ 24 ನಾಮಪತ್ರಗಳನ್ನು ಸಲ್ಲಿಸಲಾಗಿದೆ.ಕಾಸರಗೋಡು ನಗರಸಭೆಗೆ 11 ನಾಮಪತ್ರ ಸಲ್ಲಿಕೆಯಾಗಿದೆ. ಬಳಾಲ್ ಪಂಚಾಯತ್ನಲ್ಲಿ 22, ಬೇಡಡ್ಕ …

ಕೃಷಿಕ ನಿಧನ

ಮಾನ್ಯ : ಕೆಳಗಿನ ಮನೆ ನಿವಾಸಿ ಕೃಷಿಕ ವೇಣುಗೋಪಾಲ(78) ನಿಧನರಾದರು. ಮೃತರು ಪತ್ನಿ ಶ್ಯಾಮಲ, ಮಗಳು ನಿರುಪಮ ಅಳಿಯ ಪುರುಷೋತ್ತಮ ಮಾನ್ಯ, ಸಹೋದರ, ಸಹೋದರಿಯರಾದ ಗೋವರ್ಧನ ಮಂಗಳೂರು, ಗಿರಿಧರ ಮಂಗಳೂರು, ಜಯಕುಮಾರಿ ಮಂಗಳೂರು, ತಿರುಮಲೇಶ್ವರಿ ಮಾನ್ಯ, ನಿರ್ಮಲ ಮಡಿಕೇರಿ, ಸುಮಂಗಲ ಬ್ರಹ್ಮಾವರ ಅಲ್ಲದೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಇವರ ಸಹೋದರಿ ಜಲಜ, ಸಹೋದರಾದ ಚಂದ್ರ ಶೇಖರ, ದಯಾನಂದ ಈ ಹಿಂದೆಯೇ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಮಾನ್ಯ, ವಿಷ್ಣುಮೂರ್ತಿನಗರದ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ತೀವ್ರ …

ಮುಸ್ಲಿಂ ಲೀಗ್ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆ

ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಿರುವ ಎರಡನೇ ಹಂತದ ಅಭ್ಯರ್ಥಿ ಪಟ್ಟಿಯನ್ನು ಮುಸ್ಲಿಂ ಲೀಗ್ ಪ್ರಕಟಿಸಿದೆ. ಜಿಲ್ಲಾ ಪಂಚಾಯತ್‌ನ ಕುಂಬಳೆ ಡಿವಿಶನ್‌ನಿಂದ ಅಸೀಸ್ ಕಳತ್ತೂರು, ಸಿವಿಲ್ ಸ್ಟೇಷನ್ ಡಿವಿಶನ್ ನಲ್ಲಿ ಪಿ.ಬಿ. ಶಫೀಕ್, ಚೆಂಗಳದಲ್ಲಿ ಜಸ್ನಾ ಮನಾಫ್ ಎಡನೀರು, ಬದಿಯಡ್ಕ (ಎಸ್‌ಸಿ)ದಲ್ಲಿ ಲಕ್ಷ್ಮಣ ಪೆರಿಯಡ್ಕ, ಮಂಜೇಶ್ವರದಲ್ಲಿ ಇರ್ಫಾನ ಇಕ್ಬಾಲ್, ಬೇಕಲ್‌ನಲ್ಲಿ ಶಹೀದ ರಾಶಿದ್, ಪೆರಿಯ ದಲ್ಲಿ ಜಿಶಾ ರಾಜು ಸ್ಪರ್ಧಿಸಲಿದ್ದಾರೆ. ಮಂಜೇಶ್ವರ ಬ್ಲೋಕ್ ಪಂಚಾಯತ್ ಡಿವಿಶನ್‌ಗಳು ಹಾಗೂ ಅಭ್ಯರ್ಥಿಗಳು: ಕುಂಜತ್ತೂರು- ಮೊಹಮ್ಮದ್ ಹನೀಫ್ ಕುಚ್ಚಿಕ್ಕಾಡ್, ಬಡಾಜೆ- ಸಯ್ಯಿದ್ ಸೈಫುಲ್ಲಾ …