ರಾ. ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ರದ್ದು: ಬಿಜೆಪಿ, ಕ್ರಿಯಾ ಸಮಿತಿಯಿಂದ ಹರ್ಷ ಮೆರವಣಿಗೆ
ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಆರಿಕ್ಕಾಡಿಯಲ್ಲಿ ಆರಂಭಿಸಲಾ ಗಿದ್ದ ಟೋಲ್ ಬೂತ್ನ ಚಟುವಟಿಕೆ ಯನ್ನು ಕೇಂದ್ರ ಸರಕಾರ ನಿಲುಗಡೆಗೊಳಿ ಸಿದೆ. ಈ ಬಗ್ಗೆ ಕೇಂದ್ರ ಸರಕಾರದ ಮಾಹಿತಿ ಲಭಿಸಿರುವು ದಾಗಿ ಬಿಜೆಪಿ ನೇತಾರರಾದ ಎಂ.ಎಲ್. ಅಶ್ವಿನಿ ಹಾಗೂ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಟೋಲ್ ಪ್ಲಾಜಾದ ವಿರುದ್ಧ ವ್ಯಾಪಕ ಪ್ರತಿಭಟನೆ ಹುಟ್ಟಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ನಿರಂತರ ಮಧ್ಯಪ್ರವೇಶಿಸಿ, ಸಂಬಂಧ ಪಟ್ಟವರಿಗೆಲ್ಲಾ ಹಲವು ಬಾರಿ ಮನವಿ ಸಲ್ಲಿಸಿ ಟೋಲ್ ಸಂಗ್ರಹ ನಿಲುಗಡೆ ಗೊಳಿಸಬೇಕೆಂದು ಒತ್ತಾಯಿಸಿತ್ತು. ಜಿಲ್ಲಾ ಸಮಿತಿಯ ಮನವಿಗೆ …
Read more “ರಾ. ಹೆದ್ದಾರಿ ಕುಂಬಳೆಯಲ್ಲಿ ಟೋಲ್ ಬೂತ್ ರದ್ದು: ಬಿಜೆಪಿ, ಕ್ರಿಯಾ ಸಮಿತಿಯಿಂದ ಹರ್ಷ ಮೆರವಣಿಗೆ”