ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆ ಮಾರಾಟ ಮಂಡ್ಯ ನಿವಾಸಿಗಳಾದ ನಾಲ್ವರ ಸೆರೆ; ಇಬ್ಬರು ಪರಾರಿ
ಕಾಸರಗೋಡು: ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆಗಳನ್ನು ಮಾರಾಟ ಮಾಡಿ ಹಣ ಎಗರಿಸಲೆ ತ್ನಿಸುವ ತಂಡವೊಂದನ್ನು ಕಾಸರ ಗೋಡು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಮಂಡ್ಯ ನಿವಾಸಿ ಗಳಾದ ಅರ್ಜುನ್ ಸೋಲಂಕಿ (30), ಗಣೇಶ್ ಸೋಲಂಕಿ (53), ಹರಿಲಾಲ್ (37) ಮತ್ತು ಜೀವನ್ಲಾಲ್ (62) ಎಂಬವರು ಬಂಧಿತ ಆರೋಪಿಗಳು. ಇದೇ ತಂಡದ ಇಬ್ಬರು ಪೊಲೀಸ್ ಕಾರ್ಯಾಚರಣೆ ವೇಳೆ ತಪ್ಪಿಸಿ ಪರಾರಿಯಾಗಿದ್ದಾರೆ. ಬಂಧಿತರಿಂದ 6.5 ಕಿಲೋ ಗ್ರಾಂ ನಕಲಿ ಒಡವೆ ಗಳನ್ನು ಪತ್ತೆಹಚ್ಚಿ ವಶಪಡಿಸಲಾಗಿದೆ. ತಾಮ್ರ ಮತ್ತು ಕಾಡ್ಮಿಯಾ ಉಪಯೋಗಿಸಿ ಈ …
Read more “ಚಿನ್ನವೆಂಬ ಹೆಸರಲ್ಲಿ ನಕಲಿ ಒಡವೆ ಮಾರಾಟ ಮಂಡ್ಯ ನಿವಾಸಿಗಳಾದ ನಾಲ್ವರ ಸೆರೆ; ಇಬ್ಬರು ಪರಾರಿ”