ಬಿಜೆಪಿ ನಾಯಕತ್ವ ಸಭೆ ನಳಿನ್ ಕುಮಾರ್ ಕಟೀಲ್ರಿಂದ ಉದ್ಘಾಟನೆ
ಕಾಸರಗೋಡು: ಚುನಾವಣೆಯ ಪೂರ್ವಭಾವಿ ಸಿದ್ಧತೆಯಂಗವಾಗಿ ಡಾ. ಶ್ಯಾಮ್ಪ್ರಸಾದ್ ಮುಖರ್ಜಿ ಮಂದಿರದಲ್ಲಿ ನಡೆದ ಕಾಸರಗೋಡು ಲೋಕಸಭಾ ಮಂಡಲದ ಬಿಜೆಪಿ ಜಿಲ್ಲಾ ಪದಾಧಿಕಾರಿಗಳ, ಪಂಚಾಯತ್ ಏರಿಯಾ ಇನ್ಚಾರ್ಜ್ಗಳ ನಾಯಕತ್ವ ಸಭೆಯನ್ನು ಬಿಜೆಪಿ ಕರ್ನಾಟಕ ಮಾಜಿ ಅಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು. ಕೇರಳದಲ್ಲಿ ಬಿಜೆಪಿಗೆ ಸ್ಥಳವಿಲ್ಲವೆಂದು ಪ್ರಚಾರ ಪಡಿಸಿದವರಿಗಿರುವ ತಿರುಗೇಟಾಗಿದೆ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶವೆಂದು ಅವರು ನುಡಿದರು. ಮುಂದಿನ ವಿಧಾನಸಭಾ ಮಂಡಲ ಚುನಾವಣೆ ಗಳಲ್ಲೂ ಬಿಜೆಪಿಯ ಶಕ್ತಿ ಪ್ರಕಟವಾಗಲಿದೆ ಎಂದು ಅವರು ನುಡಿದರು. ಬಿಜೆಪಿ ಜಿಲ್ಲಾ ಸಮಿತಿ …
Read more “ಬಿಜೆಪಿ ನಾಯಕತ್ವ ಸಭೆ ನಳಿನ್ ಕುಮಾರ್ ಕಟೀಲ್ರಿಂದ ಉದ್ಘಾಟನೆ”