ಸಚಿವೆ ವೀಣಾ ಜೋರ್ಜ್ ವಿರುದ್ಧ ಆಕ್ರಮಣ: ಪೈವಳಿಕೆಯಲ್ಲಿ ಸಿಪಿಎಂ ಪ್ರತಿಭಟನಾ ಮೆರವಣಿಗೆ

ಪೈವಳಿಕೆ: ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ವಿರುದ್ಧ ಕಾಂಗ್ರೆಸ್ ಹಾಗೂ ಕೆಎಸ್‌ಯು ನಡೆಸಿದ ಆಕ್ರಮಣದ ವಿರುದ್ಧ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ವತಿಯಿಂದ ಪೈವಳಿಕೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆರೋಗ್ಯರಂಗದಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದು ಇದಕ್ಕೆ ಕಾರಣಕರ್ತೆಯಾದ ವೀಣಾ ಜೋರ್ಜ್‌ರ ವಿರುದ್ಧ ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿರುವುದರ ಬಗ್ಗೆ ಜನರಿಗೆ ತಿಳಿದಿದೆ ಎಂದು ಸಿಪಿಎಂನ ಮೆರವಣಿಗೆಯಲ್ಲಿ ಮಾತನಾಡಿದ ಮುಖಂಡರು ತಿಳಿಸಿದರು. ಹುಸೈನ್ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಾರ್ಯದರ್ಶಿ ಎಂ. ಚಂದ್ರ ನಾಯ್ಕ್ ಉದ್ಘಾಟಿಸಿದರು. ಬಾಬು ವಾದ್ಯಪಡ್ಪು, …

ಕೊಯಿಪಾಡಿ ಪುನರ್‌ಗೇಹಂ ವಸತಿ ಸಮುಚ್ಚಯ: ಮೊದಲ ಬ್ಲೋಕ್‌ನ ಕೀಲಿಕೈ ಹಸ್ತಾಂತರ ಮಾರ್ಚ್ 4ರಂದು

ಕುಂಬಳೆ: ತೀರ ನಿವಾಸಿಗಳಿಗಾಗಿ ರಾಜ್ಯ ಸರಕಾರ ಜ್ಯಾರಿಗೊಳಿಸುವ ಪುನರ್‌ಗೇಹಂ ಯೋಜನೆ ಯಂಗವಾಗಿ ಕೊಯಿಪಾಡಿಯಲ್ಲಿ ನಿರ್ಮಿಸಿದ ವಸತಿ ಸಮುಚ್ಚಯದ ಮೊದಲ ಬ್ಲೋಕ್‌ನ ಕೀಲಿಕೈ ಹಸ್ತಾಂತರ ಮಾರ್ಚ್ 4ರಂದು ಫಿಶರೀಸ್ ಇಲಾಖೆ ಸಚಿವ ಸಜಿ ಚೆರಿಯಾನ್ ನಿರ್ವಹಿಸುವರು.  ಸಮುದ್ರಕೊರೆತ ಬೆದರಿಕೆ ಎದುರಿಸುವ ಮೀನು ಕಾರ್ಮಿಕರ ಕುಟುಂಬ ಗಳಿಗೆ ಸುರಕ್ಷಿತವಾದ ಹಾಗೂ ಶಾಶ್ವತವಾದ ವಾಸ ಸ್ಥಳ ಖಚಿತಗೊಳಿ ಸುವುದು ಎಂಬ ಉದ್ದೇಶದೊಂದಿಗೆ ಜ್ಯಾರಿಗೊಳಿಸುವ ಯೋಜನೆಯಾಗಿದೆ ಪುನರ್‌ಗೇಹಂ. ಕುಂಬಳೆ ಪಂಚಾಯತ್‌ನ ಕೊಪಾಡಿಯಲ್ಲಿ 1.96 ಎಕ್ರೆ ಸ್ಥಳದಲ್ಲಿ ಐದು ಬ್ಲೋಕ್‌ಗಳಲ್ಲಾಗಿ ಒಟ್ಟು 120 ಫ್ಲ್ಯಾಟ್‌ಗಳನ್ನು …