ಕೊನೆಯಾಗದ ಕೆಂಪುಕಲ್ಲು, ಮರ ಸಾಗಾಟ ಅಂತ್ಯ ಹಾಡಲು ಕೇಶವ ನಾಯಕ್ ವಿಧಾನಸಭೆಗೆ ಸ್ಪರ್ಧೆ
ಕುಂಬಳೆ: ನಿರಂತರ ಆಗ್ರಹಿಸಿದರೂ, ಅಧಿಕಾರಿಗಳಿಗೆ ತಿಳಿಸಿದರೂ ಮಂಜೇಶ್ವರ ಮಂಡಲದ ವಿವಿಧ ಭಾಗಗಳಲ್ಲಿ ಕೆಂಪು ಕಲ್ಲು, ಮರಗಳನ್ನು ಸಾಗಿಸುತ್ತಿರುವುದನ್ನು ನಿಯಂತ್ರಿಸಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೇಶವ ನಾಯಕ್ ಕುಂಬಳೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಅನಂತಪುರ, ಬಾಯಾರು, ಪಾದೆಕಲ್ಲು ಎಂಬೆಡೆಗಳಿಂದ ಕೆಂಪು ಕಲ್ಲುಗಳನ್ನು ಹಾಗೂ ಹಲವು ಕಡೆಗಳಿಂದ ಮರಗಳನ್ನು ಕಡಿದು ಕರ್ನಾಟಕ, ತಮಿಳುನಾಡಿಗೆ ಸಾಗಿಸಲಾಗುತ್ತಿದೆ. ಕರ್ನಾಟಕದಲ್ಲಿ ಕೆಂಪು ಕಲ್ಲು ಕಡಿಯುವುದನ್ನು ಸರಕಾರ ನಿಷೇದಿಸಿದೆ. ಆದರೆ ಕರ್ನಾಟಕದ ಪಾಸ್ ಉಪಯೋಗಿಸಿ ಕೇರಳದಿಂದ ಕರ್ನಾಟಕಕ್ಕೆ ಕಲ್ಲುಗಳನ್ನು ಸಾಗಿಸಲಾಗುತ್ತಿದ್ದು, ಈ …
Read more “ಕೊನೆಯಾಗದ ಕೆಂಪುಕಲ್ಲು, ಮರ ಸಾಗಾಟ ಅಂತ್ಯ ಹಾಡಲು ಕೇಶವ ನಾಯಕ್ ವಿಧಾನಸಭೆಗೆ ಸ್ಪರ್ಧೆ”