ಮುಳ್ಳೇರಿಯ: ಸಿಡಿಲಿನಿಂದ ಮನೆಗೆ ಹಾನಿ

ಮುಳ್ಳೇರಿಯ: ನಿನ್ನೆ ರಾತ್ರಿ ಸುರಿದ ಮಳೆ ವೇಳೆ ಉಂಟಾದ ಸಿಡಿಲಿನ ಆಘಾತದಿಂದ ಆದೂರು ಆಲಂತ ಡ್ಕದ ಜನಾರ್ದನನ್‌ರ ಮನೆಗೆ ಹಾನಿ ಉಂಟಾಗಿದೆ. ಜೊತೆಗೆ ಎರಡು ತೆಂಗು ಕೂಡಾ ಸುಟ್ಟಿದೆ. ಸಿಡಿಲಿನ ಆಘಾತ ದಿಂದ ಮನೆಯ ಮೈನ್ ಸ್ವಿಚ್  ಉರಿ ದಿದ್ದು, ವಯರಿಂಗ್‌ಗಳು ನಾಶವಾ ಗಿದೆ. ಗೋಡೆ ಬಿರುಕುಬಿಟ್ಟಿದೆ. ನಿನ್ನೆ ರಾತ್ರಿ ೩ ಗಂಟೆ ವೇಳೆ ಭಾರೀ ಶಬ್ದದೊಂದಿಗೆ ಸಿಡಿಲು ಉಂಟಾಗಿತ್ತು.

You cannot copy contents of this page