ಎಬಿವಿಪಿ ಕಾರ್ಯಕರ್ತನ ಮನೆಗೆ ಆಕ್ರಮಣ

ಪತ್ತನಂತಿಟ್ಟ: ಪತ್ತನಂತಿಟ್ಟ ಏಳಂಕುಳದಲ್ಲಿ ಎಬಿವಿಪಿ ಕಾರ್ಯಕರ್ತನ ಮನೆಗೆ ದುಷ್ಕರ್ಮಿಗಳ ತಂಡವೊಂದು ಆಕ್ರಮಿಸಿ ಹಾನಿಗೊಳಿಸಿದೆ. ಎಬಿವಿಪಿ ಕಾರ್ಯಕರ್ತನೂ, ಕಾಲೇಜು ವಿದ್ಯಾರ್ಥಿ ಯಾದ ಶ್ರೀನಾಥ್ ಎಂಬವರ ಮನೆಗೆ ಇಂದು ಮುಂಜಾನೆ ವೇಳೆ ಆಕ್ರಮಣವುಂ ಟಾಗಿದೆ. ನಿನ್ನೆ  ಪಂದಳದ ಎನ್‌ಎಸ್ ಎಸ್ ಕಾಲೇಜಿನಲ್ಲಿ ಎಸ್‌ಎಫ್‌ಐ-ಎಬಿವಿಪಿ ಮಧ್ಯೆ ಘರ್ಷಣೆ ನಡೆದಿತ್ತು.

Leave a Reply

Your email address will not be published. Required fields are marked *

You cannot copy content of this page