ಹಳದಿ ಕಾಮಾಲೆ: ನೆಲ್ಕಳ ನಿವಾಸಿ ನಿಧನ

ಕಾಸರಗೋಡು: ವಿದ್ಯಾನಗರ ನೆಲ್ಕಳ ಶ್ರೀ ಅಯ್ಯಪ್ಪ ಭಜನಾ ಮಂದಿರ ಸಮೀಪದ ಸೆಕೆಂಡ್ ಕ್ರಾಸ್ ರಸ್ತೆಯ ನಿವಾಸಿ ಕೆ.ಜಿ. ಪ್ರಸಾದ್ ಕುಮಾರ್ (52) ನಿಧನ ಹೊಂದಿ ದರು. ಹಳದಿ ಕಾಮಾಲೆ ಹಿನ್ನೆಲೆ ಯಲ್ಲಿ ಕಳೆದ ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಲ್ಲಿದ್ದರು. ನಿನ್ನೆ ಸಂಜೆ ನಿಧನ ಸಂಭ ವಿಸಿದೆ. ದಿ| ಗೋಪಾಲಕೃಷ್ಣನ್- ಸಬಿತ ದಂಪತಿ ಪುತ್ರನಾಗಿದ್ದಾರೆ. ಮೃತರು ತಾಯಿ, ಸಹೋದರರಾದ ಜೋಗೀಂದ್ರನಾಥ್, ಹೇಮಚಂ ದ್ರನ್, ಶಿವಪ್ರಕಾಶ್, ಸಹೋದರಿ ಜಯಶ್ರೀ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

You cannot copy contents of this page