ಬಾವಿಗೆ ಹಾರಿದ ವ್ಯಕ್ತಿಯರಕ್ಷಿಸಲು ಹಾರಿದ ಪಂ. ಸದಸ್ಯ ಇಬ್ಬರನ್ನು ಅಗ್ನಿಶಾಮಕದಳ ಮೇಲೆತ್ತಿ ರಕ್ಷಣೆ
ಉಪ್ಪಳ: ಬಾವಿಗೆ ಹಾರಿದ ವ್ಯಕ್ತಿ ಯನ್ನು ರಕ್ಷಿಸಲೆಂದು ಹಾರಿದ ವ್ಯಕ್ತಿ ಕೂಡಾ ಬಾವಿಯಿಂದ ಮೇಲೇರಲಾಗದೆ ಅಗ್ನಿಶಾಮಕದಳ ತಲುಪಿ ಮೇಲೆತ್ತಿದ ಘಟನೆ ಮಂಗಲ್ಪಾಡಿಯಲ್ಲಿ ನಿನ್ನೆ ಸಂಭವಿಸಿದೆ. ಬಂದ್ಯೋಡು ಬಳಿಯ ಚೂಕಿರಿ ಅಡ್ಕ ನಿವಾಸಿ ನಝೀರ್ (೬೦) ಬಾವಿಗೆ ಹಾರಿದ್ದು, ಇವರನ್ನು ರಕ್ಷಿಸಲು ಹಾರಿದ ಮಂಗಲ್ಪಾಡಿ ಪಂ. ಸದಸ್ಯ ಇಬ್ರಾಹಿಂ (ಉಂಬಯಿ) ಪೆರಿಂಗಡಿ ಬಾವಿಯಲ್ಲಿ ಸಿಲುಕಿಕೊಂಡವರು. ಬಳಿಕ ಅಗ್ನಿಶಾಮಕದಳ ತಲುಪಿ ಇವರಿಬ್ಬರನ್ನು ಮೇಲೆತ್ತಿ ನಝೀರ್ನನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಇಂದು ಕಣ್ಣೂರು ಪರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ. ನಝೀರ್ …
Read more “ಬಾವಿಗೆ ಹಾರಿದ ವ್ಯಕ್ತಿಯರಕ್ಷಿಸಲು ಹಾರಿದ ಪಂ. ಸದಸ್ಯ ಇಬ್ಬರನ್ನು ಅಗ್ನಿಶಾಮಕದಳ ಮೇಲೆತ್ತಿ ರಕ್ಷಣೆ”