ಕಳವಿಗಾಗಿ ಬಂದಿರುವ ಶಂಕೆ: ಕುಂಬಳೆ ನಿವಾಸಿ ಸಹಿತ ಮೂವರು ಕಣ್ಣೂರಿನಲ್ಲಿ ಸೆರೆ
ಕಾಸರಗೋಡು: ಕಳವು ನಡೆಸುವ ಉದ್ದೇಶದಿಂದ ಬಂದಿರುವುದಾಗಿ ಶಂಕೆ ಮೇರೆಗೆ ಕುಂಬಳೆ ನಿವಾಸಿ ಸಹಿತ ಮೂವರನ್ನು ಕಣ್ಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಕುಂಬಳೆ ನಾಂಗಿ ಹೌಸಿನ ಕೆ. ಇಬ್ರಾಹಿಂ (೩೯), ಮಂಗಳೂರು ವಾಣಿಮಂಗಲದ ಅಕ್ಕರಂಗಾಡಿ ಕೆ. ಮೊಹಮ್ಮದ್ ಬಶೀರ್ (೩೨) ಮತ್ತು ಮಟ್ಟನ್ನೂರು ನೆಂಜಿಡತ್ತ ಕೆ. ವಿಜೇಶ್ (೩೦) ಬಂಧಿತ ಆರೋಪಿಗಳಾಗಿದ್ದಾರೆ. ಕಣ್ಣೂರು ಜಿಲ್ಲಾ ಆಸ್ಪತ್ರೆಯ ಬಳಿ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಆ ದಾರಿಯಾಗಿ ಬಂದ ಕಾಸರಗೋಡು ರಿಜಿಸ್ಟ್ರೇಷನ್ ನಂಬ್ರ ಹೊಂದಿದ ಕಾರನ್ನು ಕಂಡು ನಿಲ್ಲಿಸುವಂತೆ ಅದಕ್ಕೆ ಕೈಸನ್ನೆ ಸೂಚಿಸಿದ್ದಾರೆ. …
Read more “ಕಳವಿಗಾಗಿ ಬಂದಿರುವ ಶಂಕೆ: ಕುಂಬಳೆ ನಿವಾಸಿ ಸಹಿತ ಮೂವರು ಕಣ್ಣೂರಿನಲ್ಲಿ ಸೆರೆ”