ಚಂದ್ರಯಾನ ೩: ಇಸ್ರೋದ ಯಶಸ್ವಿ ಸಾಧನೆಯಲ್ಲಿ ಕಾಸರಗೋಡಿನ ವಿಜ್ಞಾನಿ
ಕಾಸರಗೋಡು: ಭಾರತದ ಚಂದ್ರಯಾನ-೩ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್ ಆಗಿದೆ. ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಭಾರತ ವಿಶ್ವವನ್ನೇ ತನ್ನತ್ತ ತಿರುಗಿಸಿದೆ. ಇದೀಗ ಭಾರತ ಚಂದ್ರನ ಮೇಲಿದೆ. ಇಸ್ರೋ ಹಾಗೂ ಭಾರತದ ಸಾಧನೆಗೆ ದೇಶ, ವಿದೇಶಗಳಿಂದ ಅಭಿನಂದನೆಗಳು ಹರಿದು ಬರುತ್ತಿವೆ. ಇಡೀ ಜಗತ್ತಿನಲ್ಲೇ ಅತೀ ದೊಡ್ಡ ಸಾಧನೆಗೈದ ಇಸ್ರೋದ ವಿಜ್ಞಾನಿಗಳ ತಂಡದಲ್ಲಿ ಕಾಸರಗೋಡಿನ ಕೃಷ್ಣ ಮೋಹನ ಶ್ಯಾನುಭೋಗರೂ ಇದ್ದಾರೆ ಎಂಬುವುದು ಹೆಮ್ಮೆಯ ವಿಷಯವಾಗಿದೆ. ಚೆಂಗಳ ಬಳಿಯ ಎರಿ ಯಪಾಡಿ ನಿವಾಸಿ …
Read more “ಚಂದ್ರಯಾನ ೩: ಇಸ್ರೋದ ಯಶಸ್ವಿ ಸಾಧನೆಯಲ್ಲಿ ಕಾಸರಗೋಡಿನ ವಿಜ್ಞಾನಿ”