ಜಾನುವಾರು ಸಾಗಾಟಗಾರರು- ನಾಗರಿಕರ ಮಧ್ಯೆ ಘರ್ಷಣೆ: ಎರಡು ಕೇಸು ದಾಖಲು
ಮಂಜೇಶ್ವರ: ಅಕ್ರಮವಾಗಿ ಕರ್ನಾಟಕದಿಂದ ಕೇರಳಕ್ಕೆ ಜಾನುವಾರು ಸಾಗಾಟ ನಡೆಸುತ್ತಿದ್ದ ತಂಡಕ್ಕೆ ನಾಗರಿಕರ ತಂಡವೊಂದು ತಡೆಯೊಡ್ಡಿದ್ದು, ಈ ವೇಳೆ ಘರ್ಷಣೆ ಉಂಟಾದ ಬಗ್ಗೆ ವರದಿಯಾಗಿದೆ. ನಿನ್ನೆ ಮುಂಜಾನೆ ಕುದ್ದುಪದವು- ಪೆರುವಾಯಿ ಮೂಲಕ ತಂಡವೊಂದು ಗೂಡ್ಸ್ ವಾಹನದಲ್ಲಿ ಐದು ಜಾನುವಾರುಗಳನ್ನು ಸಾಗಿಸುತ್ತಿತ್ತು. ಈ ವೇಳೆ ಮುಳಿಯ ಎಂಬಲ್ಲಿ ನಾಗರಿಕರ ತಂಡ ವಾಹನಕ್ಕೆ ತಡೆಯೊಡ್ಡಿದೆ. ಈ ವೇಳೆ ಜಾನುವಾರು ಸಾಗಾಟಗಾರರು ಹಾಗೂ ತಡೆದ ತಂಡದ ಮಧ್ಯೆ ಘರ್ಷಣೆ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ತಲುಪಿದ ವಿಟ್ಲ ಪೊಲೀಸರು ಎರಡು ತಂಡಗಳ ವಿರುದ್ಧ …
Read more “ಜಾನುವಾರು ಸಾಗಾಟಗಾರರು- ನಾಗರಿಕರ ಮಧ್ಯೆ ಘರ್ಷಣೆ: ಎರಡು ಕೇಸು ದಾಖಲು”