ಮತ್ತೆ ಓರ್ವೆ ಮಹಿಳೆಯ ಚಿನ್ನದ ಸರ ಕಸಿತ: ಇನ್ನೋರ್ವೆಯ ಸರ ಎಗರಿಸಲೆತ್ನ
ಕಾಸರಗೋಡು: ದ್ವಿಚಕ್ರ ವಾಹನದಲ್ಲಿ ಬಂದು ಮಹಿಳೆಯರ ಕುತ್ತಿಗೆಯಿಂದ ಚಿನ್ನದ ಸರ ಕಸಿದು ಪರಾರಿಯಾಗುವ ಕಳ್ಳರ ಹಾವಳಿ ಯಾವುದೇ ರೀತಿಯ ತಡೆಯಿಲ್ಲದೆ ನಿರ್ಭಯವಾಗಿ ಇನ್ನೂ ಮುಂದುವರಿಯುತ್ತಿದ್ದು, ಇದರಿಂದ ಮಹಿಳೆಯರು ರಸ್ತೆಗಿಳಿಯಲು ಭಯಪಡುವ ಸ್ಥಿತಿ ಉಂಟಾಗಿದೆ. ಪನಯಾಲ್ ಪಾಕಂ ಆಲಿಂಡಡಿ ಕಳಂಜೋತ್ತ್ ವಳಪಿನ ನಂದನನ್ರ ಪತ್ನಿ ಪಿ. ಸಾವಿತ್ರಿ (೫೭) ಎಂಬವರು ನಿನ್ನೆ ಮಧ್ಯಾಹ್ನ ಕೆಲಸದ ಸ್ಥಳದಿಂದ ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಆಲಿಂಡಡಿಯಲ್ಲಿ ಸ್ಕೂಟರ್ನಲ್ಲಿ ಹಿಂದಿನ ಭಾಗದಿಂದ ಬಂದ ಕಳ್ಳ ಅವರ ಮೇಲೆ ಹಲ್ಲೆ ನಡೆಸಿ ಕುತ್ತಿಗೆ ಯಲ್ಲಿದ್ದ …
Read more “ಮತ್ತೆ ಓರ್ವೆ ಮಹಿಳೆಯ ಚಿನ್ನದ ಸರ ಕಸಿತ: ಇನ್ನೋರ್ವೆಯ ಸರ ಎಗರಿಸಲೆತ್ನ”