ಪಾಯಿಖಾನೆಗಾಗಿ ತೋಡಲಾಗಿದ್ದ ಹೊಂಡಕ್ಕೆ ಬಿದ್ದು ವಲಸೆ ಕಾರ್ಮಿಕ ಮೃತ್ಯು
ಕಾಸರಗೋಡು: ಪಾಯಿಖಾನೆ ನಿರ್ಮಿಸಲು ತೋಡಲಾಗಿದ್ದ ಹೊಂಡಕ್ಕೆ ಬಿದ್ದು ಗಂಭೀರ ಗಾಯಗೊಂಡು ವಲಸೆ ಕಾರ್ಮಿಕ ಸಾವನ್ನಪ್ಪಿದ ಘಟನೆ ಉಳಿಯತ್ತಡ್ಕ ಬಳಿ ನಿನ್ನೆ ನಡೆದಿದೆ. ಮೂಲತಃ ತಮಿಳುನಾಡು ಸೇಲಂ ಕಳ್ಳಕುರುಚ್ಚಿಯ ಮೈನಾಮೂಡ್ ನಿವಾಸಿ ರಾಮಸ್ವಾಮಿ-ಪೆರುಮ ದಂಪತಿ ಪುತ್ರ, ಈಗ ಕಾಸರಗೋಡು ಕೋಟೆ ರಸ್ತೆಯ ಬಾಡಿಗೆ ಕ್ವಾರ್ಟರ್ಸ್ವೊಂದರಲ್ಲಿ ವಾಸಿಸುತ್ತಿರುವ ಅಯ್ಯನಾರ್(೬೩) ಸಾವನ್ನಪ್ಪಿದ ವ್ಯಕ್ತಿ. ಉಳಿಯತ್ತಡ್ಕ ಬಿಲಾಲ್ನ ಗರದಲ್ಲಿ ಹಸೈನಾರ್ ಎಂಬವರಿಗಾಗಿ ಹೊಸದಾಗಿ ನಿರ್ಮಿಸಲಾಗುವ ಮನೆಗಾಗಿ ಪಾಯಿಖಾನೆ ಹೊಂಡ ತೋಡಲಾಗಿತ್ತು. ಆ ಮನೆ ನಿರ್ಮಾಣ ಕೆಲಸಕ್ಕಾಗಿ ಅಲ್ಲಿಗೆ ಬಂದಿದ್ದ ಅಯ್ಯನಾರ್ ನಿನ್ನೆ ಸಂಜೆ …
Read more “ಪಾಯಿಖಾನೆಗಾಗಿ ತೋಡಲಾಗಿದ್ದ ಹೊಂಡಕ್ಕೆ ಬಿದ್ದು ವಲಸೆ ಕಾರ್ಮಿಕ ಮೃತ್ಯು”