ಶಾಲೆಗೆ ಹೋಗುವ ದಾರಿ ಮಧ್ಯೆ ಕಾಡು ಹಂದಿ ದಾಳಿ: ೮ರ ಹರೆಯದ ಬಾಲಕನಿಗೆ ಗಾಯ
ಬೋವಿಕ್ಕಾನ: ಶಾಲೆಗೆ ಹೋಗುವ ದಾರಿ ಮಧ್ಯೆ ಕಾಡು ಹಂದಿಯೊಂದು ದಾಳಿ ನಡೆಸಿ ಎಂಟರ ಹರೆಯದ ಬಾಲಕ ಗಾಯಗೊಂಡ ಘಟನೆ ನಡೆದಿದೆ. ಬೋವಿಕ್ಕಾನ ಮುದಲಪ್ಪಾರದ ಸಾಬೀತ್ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆ ವಾಸಿಸುತ್ತಿರುವ ಮುಹಮ್ಮದ್ ಸಕೀಬ್- ಹಾಜಿರಾ ದಂಪತಿ ಪುತ್ರ ಮುಂಡಕೈ ಸರಕಾರಿ ಎಲ್ಪಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿ ಸಯ್ಯಿದ್ ಹೈದರಲಿ (೮) ಗಾಯಗೊಂಡ ಬಾಲಕ. ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಈ ಬಾಲಕ ನಿನ್ನೆ ಬೆಳಿಗ್ಗೆ ತನ್ನ ಸಹೋದರ ಮುಹಮ್ಮದ್ ಶಾಸ್ನೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ಅಲ್ಲೇ ಪೊದೆಯೊಂದರಲ್ಲಿ …
Read more “ಶಾಲೆಗೆ ಹೋಗುವ ದಾರಿ ಮಧ್ಯೆ ಕಾಡು ಹಂದಿ ದಾಳಿ: ೮ರ ಹರೆಯದ ಬಾಲಕನಿಗೆ ಗಾಯ”