ಕಳೆದುಹೋದ ಚಿನ್ನದ ಸರ ಮನೆ ವರಾಂಡದಲ್ಲಿ ಪ್ರತ್ಯಕ್ಷ: ತಂದಿರಿಸಿದ ವ್ಯಕ್ತಿ ಬರೆದ ಪತ್ರವೂ ಲಭ್ಯ
ಕಾಸರಗೋಡು: ಕಳೆದು ಹೋಯಿತೆಂದು ಎಣಿಸಿದ್ದ ೪ ಪವನ್ ತೂಕದ ಚಿನ್ನಾಭರಣ ಮನೆ ವರಾಂಡದಲ್ಲಿ ಪತ್ತೆಯಾಗಿದೆ. ಜೊತೆಗೆ ಒಂದು ಪತ್ರವೂ ಲಭಿಸಿದೆ. ಪೊಯಿನಾಚಿ ಪರಂಬ್ ನಿವಾಸಿ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ದಾಮೋದರನ್ರ ಪತ್ನಿ ಗೀತಾರ ಚಿನ್ನದ ಸರ ೧೦ ದಿನದ ಹಿಂದೆ ಬಸ್ ಪ್ರಯಾಣ ವೇಳೆ ಕಳೆದು ಹೋಗಿತ್ತು. ಅಪಹರಿಸಿದ್ದೋ, ಬಿದ್ದು ಹೋದದ್ದೋ ಎಂದು ತಿಳಿದು ಬಂದಿರಲಿಲ್ಲ. ಆದರೆ ಸರವನ್ನು ಕಂಡಾಗ ತಂದಿರಿಸಿದ ವ್ಯಕ್ತಿಯ ಉತ್ತಮ ಮನಸ್ಸಿನ ಬಗ್ಗೆ ಮನೆಯವರು ಪ್ರಶಂಸೆ ವ್ಯಕ್ತಪಡಿಸಿದರು. ಸರದ ಜೊತೆಗೆ ಲಭಿಸಿದ …
Read more “ಕಳೆದುಹೋದ ಚಿನ್ನದ ಸರ ಮನೆ ವರಾಂಡದಲ್ಲಿ ಪ್ರತ್ಯಕ್ಷ: ತಂದಿರಿಸಿದ ವ್ಯಕ್ತಿ ಬರೆದ ಪತ್ರವೂ ಲಭ್ಯ”