ಎಡಪಕ್ಷಗಳಿಗೆ ದೇಶದಲ್ಲಿ 8 ಸೀಟುಗಳು
ಹೊಸದಿಲ್ಲಿ: ರಾಷ್ಟ್ರೀಯ ಮಟ್ಟದಲ್ಲಿ ಎಡ ಪಕ್ಷಗಳಿಗೆ ಒಟ್ಟು 8 ಸೀಟುಗಳು ಮಾತ್ರವ್ ಲಭಿಸಿವೆ. ಇದರಲ್ಲಿ ಸಿಪಿಎಂಗೆ 4, ಸಿಪಿಐಗೆ 2, ಸಿಪಿಐಎಂಎಲ್ಗೆ 2 ಸೀಟುಗಳಾಗಿವೆ.ಸಿಪಿಎಂಗೆ ಕೇರಳದಲ್ಲಿ ಒಂದು,
Read Moreಹೊಸದಿಲ್ಲಿ: ರಾಷ್ಟ್ರೀಯ ಮಟ್ಟದಲ್ಲಿ ಎಡ ಪಕ್ಷಗಳಿಗೆ ಒಟ್ಟು 8 ಸೀಟುಗಳು ಮಾತ್ರವ್ ಲಭಿಸಿವೆ. ಇದರಲ್ಲಿ ಸಿಪಿಎಂಗೆ 4, ಸಿಪಿಐಗೆ 2, ಸಿಪಿಐಎಂಎಲ್ಗೆ 2 ಸೀಟುಗಳಾಗಿವೆ.ಸಿಪಿಎಂಗೆ ಕೇರಳದಲ್ಲಿ ಒಂದು,
Read Moreತ್ರಿಶೂರ್: ನನ್ನನ್ನು ಸೋಲಿಸಿದವರೇ ಕೆ. ಮುರಳೀಧರನ್ರನ್ನು ಕೂಡಾ ಜೊತೆಗೆ ನಿಂತು ಸೋಲಿಸಿದ್ದಾರೆಂದು ಪದ್ಮಜಾ ವೇಣುಗೋಪಾಲ್ ನುಡಿದಿದ್ದಾರೆ. ಮುರಳಿಯಣ್ಣನಿಗೆ ನಾನು ಮುನ್ನೆಚ್ಚರಿಕೆ ನೀಡಿದ್ದೇನೆ. ಯಾವುದೇ ಕಾರಣದಿಂದಲೂ ತ್ರಿಶೂರ್ನಲ್ಲಿ ಸ್ಪರ್ಧಿಸಬಾರದೆಂದು
Read Moreತಿರುವನಂತಪುರ: ಚುನಾವಣೆಯಲ್ಲಿ ಸೋಲುಂಟಾದ ಹಿನ್ನೆಲೆಯಲ್ಲಿ ಸಿಪಿಎಂ ಹಾಗೂ ಎಡರಂಗದಲ್ಲಿ ಚರ್ಚೆಗೆ ವೇದಿಕೆ ಸಿದ್ಧವಾಗುತ್ತಿದೆ. ಸರಕಾರದ ಗುಣಮಟ್ಟ ಹೆಚ್ಚಿಸಲು ಹಾಗೂ ಮುಖ್ಯಮಂತ್ರಿ ಮತ್ತು ಪಕ್ಷದಲ್ಲಿ ತಿದ್ದುಪಡಿ ಉಂಟಾಗಬಹುದೆಂದು ರಾಜ್ಯ
Read Moreಕೋಟಯಂ: ಕೇರಳದಲ್ಲಿ ತೆರವು ಬೀಳಲಿರುವ ಮೂರು ರಾಜ್ಯಸಭಾ ಸ್ಥಾನಗಳ ಪೈಕಿ ಎಡರಂಗಕ್ಕೆ ಲಭಿಸಲಿರುವ ಎರಡು ಸ್ಥಾನಗಳಲ್ಲಿ ಒಂದನ್ನು ನಮಗೆ ನೀಡಬೇಕೆಂಬ ಬೇಡಿಕೆಯಿಂದ ನಾವು ಹಿಂದಕ್ಕೆ ಸರಿಯುವ ಪ್ರಶ್ನೆಯೇ
Read Moreತಿರುವನಂತಪುರ: ಈ ಲೋಕ ಸಭಾ ಚುನಾವಣೆಯಲ್ಲಿ ಕೇರಳದ ಒಟ್ಟು 20 ಕ್ಷೇತ್ರಗಳ ಪೈಕಿ ಯುಡಿಎಫ್ 18ರಲ್ಲೂ ಗೆದ್ದು ಸಂಪೂರ್ಣ ಅಧಿಪತ್ಯ ಸಾಧಿಸಿದೆ.ಇನ್ನು ಕೇರಳದ ರಾಜಕೀಯ ಇತಿಹಾಸದಲ್ಲೇ ಇದೇ
Read Moreಕಾಸರಗೋಡು: ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತ ಇರುವ ಮಹತ್ತರವಾದ ಅಂಗೀಕಾರವಾಗಿದೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ರಾಜ್ಮೋಹನ್ ಉಣ್ಣಿತ್ತಾನ್ರ ಜಯ ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಹೇಳಿಕೆ ನೀಡಿದ್ದಾರೆ.
Read Moreಕಾಸರಗೋಡು: ಲೋಕಸಭಾ ಚುನಾ ವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊAಡಿದೆ. ಕಳೆದ ಒಂದು ತಿಂಗಳಿ ಗಿಂತ ಹೆಚ್ಚು ಕಾಲದಿಂದ ದೇಶದ ಜನತೆ ಅತೀ ಕುತೂಹಲದಿಂದ ಕಾಯುತ್ತಿರುವ ಫಲಿತಾಂಶ
Read Moreಹೊಸದಿಲ್ಲಿ: ಲೋಕಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಮತದಾನ ನಾಳೆ ನಡೆಯಲಿದೆ. ಏಳನೇ ಹಂತದಲ್ಲಿ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ, ಚಂಡೀಘಡ ಸೇರಿದಂತೆ 57
Read Moreಅಹಮ್ಮದಾಬಾದ್: ಭಾರತದ ಚುನಾವಣೆ ಮೇಲೆ ಕೆಲವು ವಿದೇಶಿ ಶಕ್ತಿಗಳು ಪ್ರಭಾವ ಬೀರಲೆತ್ನಿಸು ತ್ತಿವೆಯೆಂದು ಪ್ರಧಾನಮಂತ್ರಿ ನರೇಂದ್ರಮೋದಿ ಹೇಳಿದ್ದಾರೆ. ಅಹಮ್ಮದಾಬಾದ್ನಲ್ಲಿ ಇಂದು ಬೆಳಿಗ್ಗೆ ಮತ ಚಲಾಯಿಸಿದ ನಂತರ ಸುದ್ದಿಗಾರ
Read Moreಕಾಸರಗೋಡು: ಲೋಕಸಭಾ ಚುನಾವಣೆಯ ಎರಡು ಹಂತದ ಮತದಾನ ಈಗಾಗಲೇ ಮುಗಿದಿ ರುತ್ತದೆ. ಮೂರನೇ ಹಂತದ ಮತ ದಾನ ಮೇ 7ರಂದು ನಡೆಯ ಲಿದೆ. ಮೊದಲ ಹಾಗೂ ಎರಡನೇ
Read MoreYou cannot copy content of this page