ಉಪ್ಪಳ: ಎಲ್.ಡಿ.ಎಫ್ ಮಂಜೇಶ್ವರ ಮಂಡಲ ಅಭಿವೃದ್ದಿ ಮುನ್ನಡೆ ಜಾಥಾ ನಿನ್ನೆ ಸಂಜೆ ಕಾಟು ಕುಕ್ಕೆಯಲ್ಲಿ ಸಿಪಿಎಂ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಎಂ. ರಾಜಗೋಪಾಲನ್ ಉದ್ಘಾಟಿಸಿ ದರು. ಜಾಥಾ ಇಂದು ಬೆಳಿಗ್ಗೆ ಪೆರ್ಲದಿಂದ ಆರಂಭಗೊAಡಿದ್ದು, ವಿವಿಧ ಕೇಂದ್ರಗಳಲ್ಲಿ ಪರ್ಯಟನೆ ನಡೆಸಿ ನಾಳೆ ಸಂಜೆ 6ಗಂಟೆಗೆ ಮಜೀರ್ಪಳ್ಳದಲ್ಲಿ ಸಮಾರೋಪೆಗೊಳ್ಳಲಿದೆ. ಸಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು ಸಮಾರೋಪ ಉದ್ಘಾಟಿಸುವರು. ಮುಖಂಡರಾದ ಕೆ.ಆರ್ ಜಯಾನಂದ, ಜಯರಾಮ ಬಲ್ಲಂಗುಡೇಲು, ಸಿ.ಎ ಝು ಬೈರ್, ಅಹಮ್ಮದ್ ನೇತೃತ್ವ ನೀಡುವರು.




