ಬಿಜೆಪಿ ವಿರುದ್ಧ ಐಕ್ಯರಂಗದಿಂದ ಚುನಾವಣಾಧಿಕಾರಿಗೆ ದೂರು

ಮಂಜೇಶ್ವರ: ವಿಧಾನಸಭಾ ಮಂಡಲದಲ್ಲಿ ಬಿಜೆಪಿ ಕೆಲವು ಅಧಿಕಾರಿಗಳ ಜೊತೆ ಸೇರಿಕೊಂಡು ಒಂದು ಸಮುದಾಯದ ಮತಗಳನ್ನು ವ್ಯಾಪಕವಾಗಿ ತಿರಸ್ಕರಿಸುತ್ತಿದೆ ಎಂದು ಶಾಸಕ ಎಕೆಎಂ ಅಶ್ರಫ್ ಆರೋಪಿಸಿ ದ್ದಾರೆ. ಫಾರ್ಮ್ 7 ದುರುಪಯೋಗ ಮಾಡಿ  ನಕಲಿ ದೂರು ನೀಡುವ ಬಿಜೆಪಿ ಮುಖಂಡರ ವಿರುದ್ಧ ಕಾನೂನು ಕ್ರಮ ಸ್ವೀಕರಿಸಬೇಕೆಂದು ಆಗ್ರಹಿಸಿ ಯುಡಿಎಫ್ ವಿಧಾನಸಭಾ ಮಂಡಲ ಸಮಿತಿ ಇಲೆಕ್ಟ್ರಲ್ ರಿಜಿಸ್ಟ್ರೇ ಶನ್ ಆಫೀಸರ್‌ಗೆ ದೂರು ನೀಡಿದೆ.

You cannot copy contents of this page