ಅಸೌಖ್ಯ: ವ್ಯಾಪಾರಿ ನಿಧನ

ಮಂಜೇಶ್ವರ: ಮಜಿಬೈಲ್ ನಿವಾಸಿ, ವ್ಯಾಪಾರಿ ಅರುಣ್ (48) ನಿಧನರಾದರು. ಅಸೌಖ್ಯ ತಗಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಬಂಗ್ರಮAಜೇಶ್ವರ ಪೊಯ್ಯಕಂಡ ನದಿ ತೀರ ಬಳಿಯಲ್ಲಿ ಹಲವು ವರ್ಷಗಳಿಂದ ದಿನಸಿ ವ್ಯಾಪಾರಿಯಾಗಿದ್ದರು. ಮೃತರು ಬಾಬು-ಸೇಸಮ್ಮ ದಂಪತಿ ಪುತ್ರರಾಗಿದ್ದಾರೆ. ಪತ್ನಿ ಸುನಿತಾ, ಪುತ್ರ ಅಭೀಶ್, ಸಹೋದರಿಯರಾದ ಪುಷ್ಪಾ, ಭಾರತಿ, ಸರಿತಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿನ್ನೆ ಮಧ್ಯಾಹ್ನ ರಾಮತ್ತಮಜಾಲ್ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಸAಸ್ಕಾರ ನಡೆಯಿತು.

Leave a Reply

Your email address will not be published. Required fields are marked *

You cannot copy content of this page